ಜೀಪು – ಆಮ್ನಿ ಢಿಕ್ಕಿ; ಕುಂದಾಪುರ ತಹಶೀಲ್ದಾರ್ ಪಾರು
Team Udayavani, Jul 19, 2017, 4:00 AM IST
ಕುಂದಾಪುರ: ಕಂಡೂÉರು ದೂಪದ ಕಟ್ಟೆ ಬಳಿ ಜೀಪು ಹಾಗೂ ಆಮ್ನಿ ಢಿಕ್ಕಿಯಾದ ಪರಿಣಾಮ ಜೀಪು ಪಲ್ಟಿಯಾಗಿ ಜೀಪಿನಲ್ಲಿದ್ದ ಕುಂದಾಪುರದ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಹಾಗೂ ಸಿಬಂಧಿ ಹಾಗೂ ಮಾರುತಿ ಆಮ್ನಿಯ ಚಾಲಕ ರಾಯು ಡೇಸಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ತಹಶೀಲ್ದಾರರು ತಮ್ಮ ಸಿಬಂದಿಯೊಂದಿಗೆ ಸಿದ್ಧಾಪುರದಿಂದ ಕುಂದಾಪುರಕ್ಕೆ ಬರುತ್ತಿದ್ದಾಗ ದೂಪದಕಟ್ಟೆಯ ಬಳಿ ಎದುರಿನಿಂದ ಬಂದ ಮಾರುತಿ ಆಮ್ನಿಗೆ ಢಿಕ್ಕಿ ಹೊಡೆದಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದ್ದರಿಂದ ಜೀಪು ಪಲ್ಟಿಯಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ