ಒಂದು ಚಿಟ್ಟೆ ಕತೆ


Team Udayavani, Oct 22, 2017, 11:10 AM IST

butterfly.jpg

ಅದು ಬೆಳಗಿನ ಆರೂಮುಕ್ಕಾಲು ಗಂಟೆ. ಅದೇತಾನೇ ಕೆಂಬಣ್ಣದ ಓಕುಳಿಯಾಡಿ ಸುಸ್ತಾಗಿ ಚಿನ್ನದ ಹೊದಿಕೆ ಹೊದ್ದ ಸೂರ್ಯ ಉರಿಯುವವನಂತೆ ಕಾಣುತ್ತಿದ್ದ.  ಸೆಪ್ಟೆಂಬರ್‌ 27, 2016. ಅಂದಿಗೆ ಸರಿಯಾಗಿ ನನ್ನ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಎರಡು ವರ್ಷಗಳಾಗಿತ್ತು. ಹಾಸಿಗೆಯ ಮೇಲೆ ಕುಳಿತು ನಮ್ಮನೆಯವರಿಗೆ, “”ರೀ ಇವತ್ತಿನ ವಿಶೇಷ ಏನು ಗೊತ್ತಾ?” ಕೇಳಿದೆ. ನಿ¨ªೆಗಣ್ಣÇÉೇ ಅವರು, “”ಗೊತ್ತಿಲ್ಲವಲ್ಲ! ಹೇಳು” ಎಂದರು. “”ಇವತ್ತಿಗೆ ಎರಡು ವರ್ಷ ಆಯ್ತಲಿÅà ಎಷ್ಟು ಟೆನÒನ್‌ ಇತ್ತಲ್ವಾ? ಹೇಗಾಗುತ್ತೋ ಅಂತ. ಸದ್ಯ ಎಲ್ಲವೂ ಸಲೀಸಾಗಿ ಆಯಿತು” ಎನ್ನುತ್ತಲೇ  ನೆನಪಿನ ನೆರಳ ಜೊತೆ ಓಡುತ್ತಿ¨ªೆ ನನಗೆ ನೆನಪಿನದೇ ಸಂಭ್ರಮ.

ನಮ್ಮ ಮನೆ ಇರುವುದು ಮಂಡ್ಯದಲ್ಲಿ. ಅತ್ತ ಸಿಟಿಯೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಪಟ್ಟಣ ಇದು. ಹಸಿರು. ಹೂಗಳಿಗೆ ಬರವಿಲ್ಲ. ನಿತ್ಯ ಮಲ್ಲಿಗೆ ಸಂಪಿಗೆ ಮುಡಿಗೆ.

ಹಾಲು ತರಲೆಂದು ಮನೆಯ ಹೊರಗೆ ಹೋದರೆ ಹೊಸ ಅತಿಥಿ ನನ್ನ ನಿರೀಕ್ಷಣೆಯಲ್ಲಿದ್ದಂತಿದ್ದರು!  ತಕ್ಷಣ ನಾನು ಬಾಲ್ಯಕ್ಕೆ ಓಡಿದೆ. ಎಂತೆಂಥ ಬಣ್ಣಗಳು ಅವುಗಳನ್ನು ಹಿಡಿಯಲೆಂದು ಎಷ್ಟು ದೂರಕ್ಕಾದರೂ ಹಾರಿ, ಓಡಿ. ಊಹೂಂ ಇನ್ನೇನು ಸಿಕ್ಕವು ಎನ್ನುವಷ್ಟರÇÉೇ ತಪ್ಪಿಸಿಕೊಂಡು ಬಿಡುತ್ತಿದ್ದವು ಅವುಗಳಿಗೆ ನಾನು ಕಳ್ಳಹೆಜ್ಜೆಯಿಂದ ಹೋದದ್ದರ ಸುಳಿವು ಹೇಗೆ ಸಿಗುತ್ತದೆ? ಅದೇ ನನ್ನ ಅಚ್ಚರಿ ಅಂದೂ ಇಂದೂ. ಅವುಗಳಿಗೆ ಮುಂದೆ ಇರುವಂತೆ ಹಿಂದೆಯೂ ಕಣ್ಣುಗಳಿರಬಹುದೇ ಎಂದು ಎಣಿಸುತ್ತಿ¨ªೆ ಬಾಲ್ಯದಲ್ಲಿ ಅವೇ ಚಿಟ್ಟೆಗಳು.

ಮಲೇಷಿಯನ್‌ ಮಾತ್‌ ಜಾತಿಗೆ ಸೇರುವ ಒಂದು ಚಿಟ್ಟೆ. ಅಂದು ನಮ್ಮ ಮನೆ ಮಂದಾರದ ಅತಿಥಿ. ಕೂಡಲೇ ಮನೆಯೊಳಗೆ ಮೊಬೈಲ್‌ ತರಲು ಓಡಿದೆ. ಅಯ್ಯೋ, ಅದು ಅಷ್ಟರೊಳಗೆ ಹಾರಿಬಿಟ್ಟರೇ? ಸಂಭ್ರಮದ ಜೊತೆ  ಆತಂಕ. ಏಕೆಂದರೆ, ಎಷ್ಟೋ ಬಾರಿ ನಾನು ಕ್ಯಾಮೆರಾ ತರುವುದರೊಳಗೆ ಅವು ಇದ್ದ ಜಾಗದಿಂದ ನಾಪತ್ತೆಯಾಗಿ ರುತ್ತಿದ್ದವು.
ಬಹುಶಃ ನಾಚಿಕೆಯಿರಬೇಕು ಫೋಟೋಗೆ ಪೋಸ್‌ ಕೊಡಲು!

ಛೇ…ಹಾಗಾಗುವುದು ಸಾಧ್ಯವೇ ಇಲ್ಲ ಎಂಬ ಆತ್ಮವಿಶ್ವಾಸದಲ್ಲಿ ನಿಧಾನವಾಗಿ ಆ ಚಿಟ್ಟೆಯ ಹತ್ತಿರಬಂದು ಕ್ಯಾಮರಾ ಕ್ಲಿಕ್ಕಿಸಿದೆ. ಬಣ್ಣಗಳ ಚೆಲುವ ಹೊದ್ದ ಚಿಟ್ಟೆ. 

ಇಷ್ಟೇ ಆಗಿದ್ದರೆ ಸುಮ್ಮನಾಗಿಬಿಡುತ್ತಿ¨ªೆನೋ ಏನೋ. ನಿಧಾನವಾಗಿ ಫೋಕಸ್‌ ಮಾಡಿದಂತೆಲ್ಲ ಇನ್ನೂ ಆಚ್ಚರಿ. ನನ್ನ ಕಣ್ಣಿಗೆ ಕಾಣದ್ದು ಕ್ಯಾಮರಾ ಕಣ್ಣಲ್ಲಿ! ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ. ಅದರ ತಾಯ್ತನದ ಸಂತಸವೂ ಮೈಯಲ್ಲಿ ರೂಪುಪಡೆಯುತ್ತಿತ್ತು. ಎಷ್ಟೊಂದು ಮೊಟ್ಟೆಗಳು. ಚಿಟ್ಟೆಯ ತಾಯ್ತನ ಸೆರೆ ಹಿಡಿದ ಖುಷಿಯಲ್ಲಿ ಬೀಗುತ್ತಿ¨ªೆ.

ಎರಡೇ ನಿಮಿಷ !
ಎರಡೇ ನಿಮಿಷದಲ್ಲಿ ಆ ಚಿಟ್ಟೆ ಸ್ತಬ್ಧವಾಯಿತು. ನಮ್ಮ ಎಷ್ಟೋ ಜನ ಹೆಣ್ಣುಮಕ್ಕಳು ಅಪೌಷ್ಟಿಕತೆಯಿಂದಲೋ, ಯಾರುಯಾರದೋ ನಿರ್ಲಕ್ಷ್ಯದಿಂದಲೋ, ಅಜಾಗರೂಕತೆಯಿಂದಲೋ, ಅನಿರೀಕ್ಷಿತ ಕಾರಣಗಳಿಂದಲೋ ತಾಯಿಯಾಗುವ/ಹೆರಿಗೆಯ ಸಮಯದÇÉೇ ತೀರಿಹೋಗುತ್ತಾರೆಂದು ಕೇಳಿದ್ದ ನನಗೆ ಹೀಗೆ ಚಿಟ್ಟೆಯೂ ಸಾಯಬಹುದೆಂಬ ಕಲ್ಪನೆ ಇರಲಿಲ್ಲ. ಅದಕ್ಕೆ ಶುಶ್ರೂಷೆ ಮಾಡುವವರು ಯಾರಿ¨ªಾರೆ? ಪ್ರಕೃತಿಯೂ ಒಮ್ಮೊಮ್ಮೆ ಕ್ರೂರಿಯೇ ಅನಿಸಿಬಿಡುತ್ತದೆ. ಇನ್ನು ಆ ಮೊಟ್ಟೆಗಳು ಒಡೆದು ಜೀವ ತಳೆವ ಆ ಮರಿಗಳನ್ನು ಸಲಹುವರು ಯಾರು? ಎಂಬ ಚಣದ ಯೋಚನೆಗೆ “ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನುವ ದಾಸನುಡಿ ಉತ್ತರ ನೀಡಿತು. 

– ಶುಭಶ್ರೀ ಪ್ರಸಾದ್‌

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.