ಕೆರೆ ಕಳ್ಳರು
Team Udayavani, Nov 23, 2017, 3:19 AM IST
ಸಾವಿರಾರು ಎಕರೆ
ಕುಂಟೆ, ಕಾಲುವೆ, ಕೆರೆ
ಮಾಡಿದ್ದಾರೆ ಒತ್ತುವರಿ
ಸದನ ಸಮಿತಿ ವರದಿ
ಸೇರಬಹುದು ರದ್ದಿ
ಅನ್ನುವುದು ಜನರ Worry !
– ಎಚ್. ಡುಂಡಿರಾಜ್
Team Udayavani, Nov 23, 2017, 3:19 AM IST
ಸಾವಿರಾರು ಎಕರೆ
ಕುಂಟೆ, ಕಾಲುವೆ, ಕೆರೆ
ಮಾಡಿದ್ದಾರೆ ಒತ್ತುವರಿ
ಸದನ ಸಮಿತಿ ವರದಿ
ಸೇರಬಹುದು ರದ್ದಿ
ಅನ್ನುವುದು ಜನರ Worry !
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.