ರಜನಿಕಾಂತ್ ಅನಕ್ಷರಸ್ಥ,ಎಲ್ಲಾ ಮಾಧ್ಯಮಗಳ ಪ್ರಚಾರ!
Team Udayavani, Dec 31, 2017, 11:31 AM IST
ಚೆನ್ನೈ: ಹೊಸ ಪಕ್ಷ ಕಟ್ಟುವುದಾಗಿ ಭಾನುವಾರ ಘೋಷಿಸಿ ತಮಿಳು ನಾಡಿನ ರಾಜಕೀಯದಲ್ಲಿ ಸಂಚಲನ ಮೂಡಿಸಿರುವಲರುವ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಲೇವಡಿ ಮಾಡಿದ್ದು, ಅವರನ್ನು ಅನಕ್ಷರಸ್ಥ ಎಂದು ಜರಿದು ಸೂಪರ್ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಎಎನ್ಐನೊಂದಿಗೆ ಮಾತನಾಡಿದ ಸ್ವಾಮಿ ‘ತಮಿಳುನಾಡಿನ ಜನರು ಬಹಳ ಬುದ್ಧಿವಂತರು. ರಜನಿ ಕಾಂತ್ ರಾಜಕೀಯ ಪ್ರವೇಶದಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಅವರು ಕೇವಲ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಯಾವುದೇ ದಾಖಲೆ ಮತ್ತು ವಿವರಗಳನ್ನು ನೀಡಿಲ್ಲ. ಅವರೊಬ್ಬ ಅನಕ್ಷರಸ್ಥ. ಎಲ್ಲಾ ಮಾಧ್ಯಮಗಳ ಪ್ರಚಾರ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ