ಸಕಲ ಜೀವಾತ್ಮರಿಗೆ ಒಬ್ಬನೇ ದೇವರು: ಸುತಾರ್‌


Team Udayavani, Mar 5, 2018, 11:16 AM IST

GUL-5.jpg

ಸೇಡಂ: ಒಂದು ಪರ್ವತಕ್ಕ ನಾಲ್ಕ್ ದಾರಿ ಇರ್ತಾವ. ಮ್ಯಾಲ ತುದಿಗಿ ದೇವ್ರ ಕುಂತಾನ. ಪ್ರತಿ ದಾರ್ಯಾಗ ಒಂದೊಂದು ಗುಂಪು ಹತ್ತಾಕತ್ತಾವ. ಅದ್ರ ಉತ್ತರದ ದಾರ್ಯಾಗ ಇದ್ದಂವ ದಕ್ಷಿಣದ ದಾರಿ ಸರಿಯಿಲ್ಲ. ಈಕಡಿ ಬಾ ಅಂತ ಕರಿತಾನ. ದಕ್ಷಿಣದವ ನಿಂದಾ ಸರಿಯಿಲ್ಲ ಅಂತ ಉತ್ತರದವ ಕರಿತಾನ. ಹಿಂಗಾ ಕಚ್ಚಾಡ್ಕೊಂತ ನಾವ್‌ ಕುಂತಿವಿ. ದೇವರೇನು ಬರ್ರೆಪ ಬರ್ರಿ ಅಂತ ಕರಿಲಾ ಕತ್ತಾನ. ಇವು ಪದ್ಮಶ್ರೀ ಪುರಸ್ಕೃತ ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ಮಾರ್ಮಿಕ ಮಾತುಗಳು.

ತಾಲೂಕಿನ ಮಳಖೇಡದಲ್ಲಿ ನಡೆದ ರಾಷ್ಟ್ರಕೂಟರ ಉತ್ಸವದಲ್ಲಿ ವಿಶೇಷ ಅನುಭಾವ ಕಾರ್ಯಕ್ರಮದಲ್ಲಿ ಅವರು ಇಡೀ ವೇದಿಕೆಯನ್ನ ಕೆಲಹೊತ್ತು ಮೂಕವಿಸ್ಮಿತರನ್ನಾಗಿಸಿದರು.  ವೇದ ಉಪನಿಷತ್ತು, ಶತಮಾನದ ವಚನಗಳು, ಖುರಾನ್‌, ಭಗವದ್ಗೀತೆಯಲ್ಲಿನ ನಿಜ ಮರ್ಮವನ್ನು ನೆರೆದವರಿಗೆ ಮನದಟ್ಟು ಮಾಡಿಸುವ ಅವರ ಪರಿ ಮೆಚ್ಚುವಂತಿತ್ತು. ಭಾವೈಕ್ಯತೆ ಮತ್ತು ಸಾಮರಸ್ಯ ಇವರಡೇ ನಿಜವಾದ ಧರ್ಮಗಳು. ಸಕಲ ಚರಾಚರಗಳನ್ನು, ಸೂರ್ಯ ಮತ್ತು ಚಂದ್ರನನ್ನು ನಿಯಂತ್ರಿಸುವ ಅವ್ಯಕ್ತ ಶಕ್ತಿಯೇ ದೇವರು ಎಂದು ಪ್ರತಿಪಾದಿಸಿದರು. ಸತ್ಯ, ಜ್ಞಾನವೇ ಅನಂತ ದೇವರಿದ್ದಂತೆ ಎಂದು ಉಪನಿಷತ್ತು ಹೇಳುತ್ತವೆ. ಆದರೆ ನಾವು ದೇವರ ಹೆಸರಲ್ಲಿ ಜಗಳವಾಡುತ್ತಾ, ಕಾಲಹರಣ ಮಾಡುತ್ತಾ ಪರ್ವತದ ಮೇಲಿರುವ ದೇವರನ್ನು ತಲುಪುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಹೇಳಿದರು. 

ಯಾವ ಜೀವಾತ್ಮರೂ ಧರ್ಮ ಸಂಸ್ಥಾಪಕರಲ್ಲ. ಪೂಜೆ ಮತ್ತು ನಮಾಜ್‌ ಕೇವಲ ದೇವರನ್ನು ಕಾಣಲು ಇರುವ ಮಾರ್ಗಗಳಾಗಿವೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮಾನ ಮನಸ್ಸುಗಳು ಮೂಢಬೇಕು. ಪ್ರತಿಯೊಬ್ಬರೂ ದ್ವೇಷವನ್ನು ಮರೆತು ಏಕಾತ್ಮರೂಪಿ ದೇವರನ್ನು ಕಾಣಬೇಕು ಎಂದು ಹೇಳಿದರು.

12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯ ಬಿರುಸಿನ ವಚನಕಾರ. ಅವರ ವಚನಗಳಲ್ಲಿ ಚಾಟಿ ಏಟಿನಂತಹ ಪದಗಳಿವೆ. ಅವುಗಳು ಇಂದಿನ ಪ್ರಸ್ತುತವೋ, ಅಪ್ರಸ್ತುತವೋಗೊತ್ತಿಲ್ಲ. ಆದರೆ ಒಬ್ಬ ಪತ್ತಾರ ಬಂಗಾರ ಮಣಿಸಲು ಬಳಸುವ ಸುತ್ತಿಗೆಗೂ, ಒಬ್ಬ ಕಮ್ಮಾರ ಬ್ಬಿಣ ಮಣಿಸಲು ಬಳಸುವ ಸುತ್ತಿಗೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಬ್ಬರೂ ಒಂದೇ ಅಳತೆಯ ಸುತ್ತಿಗೆ ಬಳಸಲು
ಸಾಧ್ಯವಿಲ್ಲ. ಅದಕ್ಕಾಗಿ ಪ್ರಸ್ತುತ ದಿನಗಳಲ್ಲಿ ಚೌಡಯ್ಯರ ವಚನಗಳ ಅವಶ್ಯಕತೆ ಇದೆ.  ಇಬ್ರಾಹಿಂ ಸುತಾರ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.