ರಾಮಸೇತು ಬಗ್ಗೆ ಅಧ್ಯಯನ ಇಲ್ಲ: ಐಸಿಎಚ್ಚಾರ್
Team Udayavani, Apr 9, 2018, 9:30 AM IST
ಹೊಸದಿಲ್ಲಿ: ರಾಮಸೇತು ಮಾನವನಿರ್ಮಿತವೋ, ನೈಸರ್ಗಿಕವೋ ಎಂಬ ಬಗ್ಗೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್ಆರ್) ಅಧ್ಯಯನ ನಡೆಸಲ್ಲ ಎಂದು ನೂತನ ಮುಖ್ಯಸ್ಥ ಜಮ್ಖೇಡ್ಕರ್ ಹೇಳಿದ್ದಾರೆ. ಕಳೆದ ವರ್ಷ ಅಧ್ಯಯನ ನಡೆಸುವುದಾಗಿ ಹೇಳಿದ್ದ ಸಂಸ್ಥೆ, ಈಗ ಇದು ನಮ್ಮ ಕೆಲಸವಲ್ಲ. ಅದಕ್ಕಾಗಿಯೇ ಪುರಾತತ್ವ ಇಲಾಖೆ ಇದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ
NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್ ಶಾ
Prajwal ಬಂಧನಕ್ಕೆ ರೆಡ್ ಕಾರ್ನರ್ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ
47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್!
TRAI ವ್ಯಾಪ್ತಿಗೆ ಫೇಸ್ಬುಕ್, ವಾಟ್ಸ್ಆ್ಯಪ್, ಎಕ್ಸ್?