ಕುಟುಂಬ ರಾಜಕಾರಣ: ರಾಘವೇಂದ್ರ ಯಾರ ಮಗ ? ಸಿಎಂ ಪ್ರಶ್ನೆ
Team Udayavani, Apr 24, 2018, 12:05 PM IST
ಮೈಸೂರು : ಕೋನೆ ಕ್ಷಣದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿರುವುದು ಒಂದು ನಾಟಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ವರುಣಾದಲ್ಲಿ ವಿಜಯೇಂದ್ರ ಅಲ್ಲ, ಯಾರೇ ನಿಂತರೂ ಬಿಜೆಪಿ ಸೋಲು ಖಚಿತ ಎಂದರು.
ಕುಟುಂಬ ರಾಜಕಾರಣದಿಂದ ದೂರ ಉಳಿಯಲು ಹಿಂದೆ ಸರಿದರೆ ಎಂದು ಪ್ರಶ್ನಿಸಿದಾಗ ರಾಘವೇಂದ್ರ ಯಾರು?ಒಂದು ಬಾರಿ ಎಂಪಿ. ಒಂದು ಬಾರಿ ಎಂಎಲ್ಎ ಆಗಿದ್ದರಲ್ಲ ಅವರು ಯಾರಮಗ? ಯಡಿಯೂರಪ್ಪನವರ ಮಗ ಅಲ್ವಾ? ಇಲ್ಲ ಅವರ ಅಮ್ಮನ ಮಗನಾ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ