ಸಚಿವರು ಬಂದು ನೋಡ್ತಾರೆ, ಕಾಪ್ಟರ್ ನಾಪತ್ತೆ
Team Udayavani, May 1, 2018, 6:55 AM IST
ಹನೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಚಾಮರಾಜನಗರದ ಹನೂರಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿಂದ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದರು. ಪ್ರಚಾರ ಮುಗಿಸಿ ವಾಪಸ್ ಹೋಗೋಣ ಅಂತ ಹೆಲಿಪ್ಯಾಡ್ಗೆ ಹೋದರೆ ಅಲ್ಲಿ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು!
ತಲೆಕೆಡಿಸಿಕೊಂಡ ಸಚಿವರು ನೇರವಾಗಿ ಪೈಲಟ್ಗೆ ವಿಡಿಯೋ ಕಾಲ್ ಮಾಡಿ ವಿಚಾರಿಸಿದರು.ಹನೂರು ಪಟ್ಟಣದಲ್ಲಿ ಭದ್ರತಾ ಲೋಪ ಕಂಡು ಬಂದ ಕಾರಣಕ್ಕೆ ಪೈಲಟ್ ಕಾಪ್ಟರ್ ಅನ್ನು ಮೈಸೂರಿಗೆ ಕೊಂಡೊಯ್ದಿದ್ದ ಸಂಗತಿ ಗೊತ್ತಾಯಿತು. ಆಯ್ತಪ್ಪಾ ಬಾ ಈಗ ಅಂತ ಸಚಿವರು ಹೇಳಿದ ಮೇಲೆ ಮೈಸೂರಿಂದ ಹೊರಟಿತ್ತು ಹೆಲಿಕಾಪ್ಟರ್. ಕೊನೆಗೆ ಸಚಿವರು 40 ನಿಮಿಷ ಕಾದು ಕುಳಿತು ಕಾಪ್ಟರ್ನಲ್ಲಿ ಗುಂಡ್ಲುಪೇಟೆ ಕಡೆಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ