ಬ್ಯಾಡ್ಬ್ಯಾಂಕ್ ಸ್ಥಾಪನೆಗೆ ಕೇಂದ್ರ ಸಜ್ಜು
Team Udayavani, Jun 10, 2018, 6:00 AM IST
ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ಗಳ ಮರು ಪಾವತಿಯಾಗದ ಸಾಲದ ಹೊರೆಯನ್ನು ನಿವಾರಿಸಿ ಸಹಜ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬ್ಯಾಡ್ ಬ್ಯಾಂಕ್ ಕಲ್ಪನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ. ಸ್ವತ್ತು ಮರುರಚನೆ ಕಂಪನಿ (ಎಆರ್ಸಿ) ಅಥವಾ ಸ್ವತ್ತು ನಿರ್ವಹಣೆ ಕಂಪನಿ (ಎಎಂಸಿ) ಸ್ಥಾಪಿಸ ಲಾಗುತ್ತದೆ. ಈ ಕಂಪ ನಿಯು ರಾಷ್ಟ್ರೀಕೃತ ಬ್ಯಾಂಕ್ಗಳ ಮರು ಪಾವತಿ ಯಾಗದ ಸಾಲದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ.
ನೇಮಕಾತಿ
30 ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಭರವಸೆ ನೀಡಿದ ಸಚಿವ ಗೋಯೆಲ್
ಪರಿಣಿತರನ್ನು ನೇಮಿಸಲು ನಿವೃತ್ತ ನ್ಯಾಯಾಧೀಶರು ಹಾಗೂ ನಿಯಂತ್ರಕರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧಾರ
ಯಾವುದೇ ಬ್ಯಾಂಕ್ಗಳ ವಿಲೀನ ಪ್ರಸ್ತಾಪವಿಲ್ಲ
ಬ್ಯಾಡ್ಬ್ಯಾಂಕ್ಗೆ 2 ಸಮಿತಿ
ಸಮಿತಿ -1
ಬ್ಯಾಡ್ ಬ್ಯಾಂಕ್ ಅಗತ್ಯವನ್ನು ಪರಿಶೀಲಿಸಲು ಸಮಿತಿ ರಚನೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಚೇರನ್ ಸುನೀಲ್ ಮೆಹ್ತಾ ಸಮಿತಿಯ ಮುಖ್ಯಸ್ಥರು
ಬ್ಯಾಡ್ ಬ್ಯಾಂಕ್ ಅಗತ್ಯವಿದ್ದರೆ ಅದರ ಕಾರ್ಯನಿರ್ವಹಣೆಯ ವಿವರಗಳನ್ನೂ ರೂಪಿಸಲಿರುವ ಸಮಿತಿ
ಸಮಿತಿ-2
ಬ್ಯಾಂಕ್ ಆಫ್ ಬರೋಡಾ ಎಂಡಿ ಪಿ ಎಸ್ ಜಯಕುಮಾರ್ ನೇತೃತ್ವದಲ್ಲಿ ಮತ್ತೂಂದು ಸಮಿತಿ
ಆರ್ಬಿಐ ಸೂಚನೆಯಂತೆೆ ಬ್ಯಾಂಕ್ಗಳ ಉತ್ತಮ ಸಾಲವನ್ನು ವಹಿಸಿಕೊ ಳ್ಳುವ ಕುರಿತ ನಿಯಮ ನಿರ್ಧಾರ
10.3 ಲಕ್ಷ ಕೋಟಿ ರೂ. ಒಟ್ಟು ಮರುಪಾವತಿಯಾಗದ ಸಾಲ
1.2 ಲಕ್ಷ ಕೋಟಿ ರೂ.ಬಂಡವಾಳ ನಷ್ಟ
90,000 ಕೋಟಿ ರೂ. ಬಂಡವಾಳ ನೀಡಿದ್ದ ಸರ್ಕಾರ
2.1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ 2017ರಲ್ಲಿ ನಿರ್ಧರಿಸಿದ್ದ ಕೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್