ಆರ್ಚರಿ ವಿಶ್ವಕಪ್‌: ಒಂದಂಕದ ಹಿನ್ನಡೆ


Team Udayavani, Jul 22, 2018, 9:58 AM IST

archary.jpg

ಕೋಲ್ಕತಾ: ಕೇವಲ ಒಂದು ಅಂಕದ ಹಿನ್ನಡೆಯಿಂದಾಗಿ ಭಾರತದ ವನಿತಾ ತಂಡ ಆರ್ಚರಿ ವಿಶ್ವಕಪ್‌ ಕೂಟದ “ಕಂಪೌಂಡ್‌ ಟೀಮ್‌’ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡಿದೆ, ಬೆಳ್ಳಿಗೆ ಸಮಾಧಾನಪಟ್ಟಿದೆ. ಶನಿವಾರದ ಫೈನಲ್‌ನಲ್ಲಿ ಫ್ರಾನ್ಸ್‌ ವನಿತೆ ಯರು ಆತಿಥೇಯ ಭಾರತವನ್ನು 229-228 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. 

5 ಸಲ ಪರಿಪೂರ್ಣ 10 ಅಂಕ
ಜ್ಯೋತಿ ಸುರೇಖಾ ವೆನ್ನಮ್‌, ಮುಸ್ಕಾನ್‌ ಕಿರಾರ್‌ ಹಾಗೂ ತೃಷಾ ದೇಬ್‌ ಅವರನ್ನೊಳ ಗೊಂಡ ಭಾರತ ತಂಡ ಭರವಸೆಯ ಆರಂಭ ವನ್ನೇ ಕಂಡುಕೊಂಡಿತ್ತು. ಒಂದು ಹಂತದಲ್ಲಿ 59-57ರ ಮುನ್ನಡೆ ಕೂಡ ಸಾಧಿಸಿತ್ತು. ಆದರೆ ಫ್ರಾನ್ಸ್‌ನ ಸೋಫಿ ಡೋಡ್‌ಮಂಟ್‌ ಸತತ 5 ಸಲ ಪರಿಪೂರ್ಣ 10 ಅಂಕಗಳಿಗೆ ಗುರಿ ಇರಿಸಿ ಫ್ರಾನ್ಸ್‌ಗೆ ಮೇಲುಗೈ ಒದಗಿಸಿದರು. ಅವರಿಗೆ ಅಮೇಲಿ ಸ್ಯಾನ್ಸೆನಾಟ್‌ ಮತ್ತು ಸಾಂಡ್ರಾ ಹರ್ವೆ ಉತ್ತಮ ಬೆಂಬಲವಿತ್ತರು.  ದ್ವಿತೀಯ ಎಂಡ್‌ನ‌ಲ್ಲಿ ಎರಡೂ ತಂಡಗಳು ಸಮಬಲ ದಲ್ಲಿದ್ದರೂ (116 ಅಂಕ) ತೃತೀಯ ಎಂಡ್‌ನ‌ಲ್ಲಿ ಭಾರತ ಗುರಿ ತಪ್ಪತೊಡಗಿತು. ಫ್ರಾನ್ಸ್‌ 174-169 ಅಂಕಗಳ ಮುನ್ನಡೆ ಪಡೆಯಿತು. 4ನೇ ಎಂಡ್‌ನ‌ಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು. 60ರಲ್ಲಿ 59 ಅಂಕಗಳನ್ನು ಕಲೆಹಾಕಿತು. ಆದರೂ ಪ್ರಯೋಜನವಾಗಲಿಲ್ಲ. ಫ್ರಾನ್ಸ್‌ ಚಿನ್ನಕ್ಕೆ ಗುರಿ ಇರಿಸಿಯೇ ಬಿಟ್ಟಿತು.

ಟಾಪ್ ನ್ಯೂಸ್

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.