3ನೇ ಟೆಸ್ಟ್:203 ರನ್ಗಳ ಗೆಲುವು;ಕೇರಳಕ್ಕೆ ಅರ್ಪಿಸಿದ ಕೊಹ್ಲಿ ಪಡೆ
Team Udayavani, Aug 22, 2018, 4:53 PM IST
ನಾಟಿಂಗಂ: ಸತತ ಎರಡು ಟೆಸ್ಟ್ನಲ್ಲಿ ಸೋತಿದ್ದ ಭಾರತ ಮೂರನೇ ಟೆಸ್ಟ್ನಲ್ಲಿ ಆತಿಥೇಯ ಇಂಗ್ಲೆಂಡ್ಗೆ 203 ರನ್ಗಳ ಸೋಲುಣಿಸುವ ಮೂಲಕ 5 ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದೆ. ಈ ಜಯವನ್ನು ಕೇರಳ ಜಲಪ್ರಳಯ ಸಂತ್ರನಸ್ತ್ರರಿಗೆ ಅರ್ಪಿಸುವುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
4ನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡಿದ್ದು 311 ರನ್ ಗಳಿಸಿದ ಇಂಗ್ಲೆಂಡ್ ಅದಾಗಲೆ ಸೋಲಿಗೆ ಸಿಲುಕಿದ್ದ ಇಂಗ್ಲೆಂಡ್ ಆಟ ಮುಂದುವರಿಸಿ 6 ರನ್ಗಳಿಸಿ ಹೆಚ್ಚುವರಿಯಾಗಿ ಗಳಿಸಿ ಭಾರತಕ್ಕೆ ಶರಣಾಯಿತು.
2 ನೇ ಇನ್ನಿಂಗ್ಸ್ನಲ್ಲಿ ಭಾರತದ ಪರ ಜಸ್ಪ್ರೀತ್ ಸಿಂಗ್ ಬುಮ್ರಾ 2 ನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಗಮನ ಸೆಳೆದರು. ಇಶಾಂತ್ 2 , ರವಿಚಂದ್ರನ್ ಅಶ್ವಿನ್, ಶಮಿ, ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.
ಭಾರತ ಪ್ರಥಮ ಇನ್ನಿಂಗ್ಸ್ 329, 2 ನೇ ಇನ್ನಿಂಗ್ಸ್ 352- (7 ವಿಕೆಟಿಗೆ ಡಿಕ್ಲೇರ್ಡ್ ) ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 161, 2 ನೇ ಇನ್ನಿಂಗ್ಸ್ 317 ಕ್ಕೆ ಆಲೌಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್