2 ದಿನಗಳ ಬಿಎಂಡಬ್ಲ್ಯು ಜಾಯ್‌ಫೆಸ್ಟ್‌ಗೆ ಚಾಲನೆ


Team Udayavani, Oct 17, 2018, 12:53 PM IST

yeradu.jpg

ಬೆಂಗಳೂರು: ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಇಂಡಿಯಾ ರಾಜಧಾನಿಯಲ್ಲಿ ತನ್ನ ವಿಶೇಷ ವಾಹನ ಚಾಲನೆ ಮತ್ತು ಪ್ರದರ್ಶನಾ ಕಾರ್ಯಕ್ರಮ ಜಾಯ್‌ಫೆಸ್ಟ್‌-2018ಗೆ ಕ್ಕೆ ಸೋಮವಾರ ಚಾಲನೆ ನೀಡಿದೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು ಉತ್ಪನ್ನಗಳ ಅತ್ಯಾಧುನಿಕ ಮತ್ತು ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದರೊಂದಿಗೆ ಕ್ರಿಯಾತ್ಮಕ ಚಾಲನಾ ಪ್ರದರ್ಶನಕ್ಕೂ ಅವಕಾಶ ಕಲ್ಪಿಸುತ್ತಿದೆ.

ಎರಡು ದಿನಗಳ ಜಾಯ್‌ಫೆಸ್ಟ್‌ ಮೂಲಕ ಬಿಎಂಡಬ್ಲ್ಯು ತನ್ನ ಗ್ರಾಹಕರಿಗೆ ವಾಹನ ಚಾಲನೆ ಕುರಿತ ಅಸಾಮಾನ್ಯ ನಿಯಂತ್ರಣ, ಚಾಲನಾ ಕುಶಲತೆ, ಅನುಭವಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿದೆ. ಅಲ್ಲದೆ, ಬಿಎಂಡಬ್ಲ್ಯು ಸೆಡಾನ್‌ ಮತ್ತು ನ್ಪೋರ್ಟ್ಸ್ ಎಂ ಕಾರುಗಳ ಮೂಲಕ ಆಲ್‌ ವ್ಹೀಲ್‌ ಡ್ರೈವ್‌, ನ್ಪೋರ್ಟ್ಸ್ ಬಳಕೆ ಕಾರು ಚಾಲನೆ, ಐಶಾರಾಮಿ ಕಾರು ಚಾಲನೆ ಸೇರಿದಂತೆ ಆಧುನಿಕ ವಾಹನ ಚಾಲನೆಗೆ ಅನುಕೂಲ ಮಾಡಿಕೊಡುತ್ತಿದೆ.

ಇದೇ ಪ್ರಥಮ ಬಾರಿಗೆ ಬಂದಿರುವ ಬಿಎಂಡಬ್ಲ್ಯು 6 ಸಿರೀಸ್‌ ಗ್ರಾನ್‌ ಟುರಿಸ್ಮೋ, ಆಲ್‌ ನ್ಯೂ ಬಿಎಂಡಬ್ಲ್ಯು ಎಂ-5, ಆಲ್‌ ನ್ಯೂ ಬಿಎಂಡಬ್ಲ್ಯು 5 ಸಿರೀಸ್‌, ಬಿಎಂಡಬ್ಲ್ಯು 7 ಸಿರೀಸ್‌, ಆಲ್‌ ನ್ಯೂ ಬಿಎಂಡಬ್ಲ್ಯು ಎಕ್ಸ್‌ 3, ಬಿಎಂಡಬ್ಲ್ಯು ಎಕ್ಸ್‌ 1, ಬಿಎಂಡಬ್ಲ್ಯು ಎಕ್ಸ್‌ 5 ಕಾರುಗಳು ಟೆಸ್ಟ್‌ ಡ್ರೈವ್‌ಗೆ ಲಭ್ಯವಿದೆ.  ಜತೆಗೆ ಬಿಎಂಡಬ್ಲ್ಯು ಪ್ರಮಾಣೀಕರಿಸಿದ ತರಬೇತುದಾರರು ವಿವಿಧ ಚಾಲನಾ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಈ ಮಧ್ಯೆ ಬಿಎಂಡಬ್ಲ್ಯು 7 ಸಿರೀಸ್‌ ಕಾರುಗಳ ಪ್ರದರ್ಶನ ವಿಶೇಷವಾಗಿದೆ. ಹೈಸ್ಪೀಡ್‌ ಪೇ ಬ್ಯಾಕ್‌ ಪರಿಕಲ್ಪನೆಯ ಬಿಎಂಡಬ್ಲ್ಯು 5 ಸಿರೀಸ್‌ನ ಉನ್ನತ ಪ್ರದರ್ಶನ ಶ್ರೇಣಿಯ ಕ್ರೀಡಾ ಕಾರುಗಳು ಕಾರ್ಯಕ್ರಮದ ವಿಶೇಷತೆಯಾಗಿದೆ. 2017ರಲ್ಲಿ ಜರ್ಮನಿಯ ಗೇಮ್‌ಸ್ಕೋಮ್‌ ಆಟದಲ್ಲಿ ಇದು ಪ್ರಥಮ ಪ್ರದರ್ಶನ ನೀಡಿತ್ತು. ಬಿಎಂಡಬ್ಲ್ಯು ಮೋಟರ್‌ ನ್ಪೋರ್ಟ್ಸ್-ಜಿಎಂಬಿಎಚ್‌ (ಬಿಎಂಡಬ್ಲ್ಯು ಎಜಿ ಅಂಗ ಸಂಸ್ಥೆ) ಈ ಕಾರುಗಳನ್ನು ಉತ್ಪಾದಿಸುತ್ತಿದ್ದು, ಉನ್ನತ ಕಾರ್ಯಕ್ಷಮತೆ ಮೂಲಕ ಸರಿಸಾಟಿಯಿಲ್ಲದ ಚಾಲನಾ ಅನುಭವ ನೀಡುತ್ತದೆ.

2018ನೇ ಸಾಲಿನ ಬಿಎಂಡಬ್ಲ್ಯು ಜಾಯ್‌ಫೆಸ್ಟ್‌ನಲ್ಲಿ ಬಿಎಂಡಬ್ಲ್ಯು 7 ಸರಣಿಯ ವೈಯಕ್ತಿಕ ವಿಭಾಗ, ಮೂಲ ಬಿಎಂಡಬ್ಲ್ಯು ಕಾರುಗಳು ಮತ್ತು ನ್ಪೋರ್ಟ್ಸ್ ಕಾರುಗಳ ಬಿಡಿ ಭಾಗಗಳ ಪ್ರದರ್ಶನವೂ ಇದ್ದು, ಇದರೊಂದಿಗೆ ಬಿಎಂಡಬ್ಲ್ಯು ಹಣಕಾಸು ವಲಯ, ಆಹಾರ ಮತ್ತು ಪಾನೀಯ ವಿಭಾಗ, ಬಿಎಂಡಬ್ಲ್ಯು ಗೇಮಿಂಗ್‌ ವಲಯಗಳನ್ನು ಹೊಂದಿದೆ. ಗೇಮಿಂಗ್‌ ವಲಯವು ಇಡೀ ಕುಟುಂಬಕ್ಕೆ ಮನರಂಜನೆ ನೀಡುವುದರೊಂದಿಗೆ ವಿವಿಧ ಆಟಗಳನ್ನು ಆಡಿ ಬಹುಮಾನ ಗೆಲ್ಲಲು ಅವಕಾಶ ಮಾಡಿಕೊಡುತ್ತಿದೆ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.