ಕರ್ನಾಟಕದ 11 ಉಗ್ರರ ಪತ್ತೆಗೆ ನೆರವು ಕೊಡಿ


Team Udayavani, Oct 22, 2018, 3:06 PM IST

nia.jpg

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) 258 ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌, ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಹುದ್ದೀನ್‌ ಸೇರಿದಂತೆ ಹಲವರನ್ನು ಹೆಸರಿಸಿದೆ. ಅಷ್ಟೇ ಅಲ್ಲ, ಕರ್ನಾಟಕದ 11 ಉಗ್ರರ ಹೆಸರೂ ಇದೆ. ವಿವಿಧ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿಸಿ ಕೊಂಡ ವಿವರಗಳು ಹಾಗೂ ಫೋಟೋಗಳನ್ನು ಎನ್‌ಐಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಇವ ರನ್ನು ಪತ್ತೆ ಮಾಡಲು ನೆರವಾಗಿ ಎಂದು ಸಾರ್ವಜನಿಕರನ್ನು ಕೇಳಿಕೊಂಡಿದೆ. ಇವರ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್‌ಐಎ ಭರವಸೆ ನೀಡಿದೆ. 011-24368800 ಗೆ ಕರೆ ಮಾಡಬಹುದಾಗಿದೆ ಅಥವಾ ಇಮೇಲ್‌ ಕಳುಹಿಸಬಹುದಾಗಿದೆ.

ಒಟ್ಟು 258 ಉಗ್ರರ ಪೈಕಿ 15 ಮಹಿಳೆಯರಿದ್ದಾರೆ. ಈ ಪೈಕಿ ಬಹುತೇಕ ಉಗ್ರರ ವಿರುದ್ಧ ಇಂಟರ್‌ಪೋಲ್‌ ನೋಟಿಸ್‌ ಹೊರಡಿಸಲಾಗಿದೆ. ಬಹುತೇಕರು ಉಗ್ರರಾಗಿದ್ದು, ನಕ್ಸಲರೂ ಈ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಈ ಪೈಕಿ 57 ಉಗ್ರರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ಈಗಾಗಲೇ ಘೋಷಿಸಲಾಗಿದೆ. ಈ ಪೈಕಿ ನಕ್ಸಲ್‌ ಲೀಡರ್‌ ಮುಪ್ಪಳ ಲಕ್ಷ್ಮಣ ರಾವ್‌ ಅಲಿಯಾಸ್‌ ಗಣಪತಿ ತಲೆಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಪಾಕಿಸ್ಥಾನದ 15 ಉಗ್ರರೂ ಈ ಪಟ್ಟಿಯಲ್ಲಿದ್ದಾರೆ. ಈ ಹಿಂದೆ 2011ರಲ್ಲಿ 50 ಅಪರಾಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.

ಕರ್ನಾಟಕದ ಉಗ್ರರು
ಮಹಮ್ಮದ್‌ ಇಕ್ಬಾಲ್‌ / ಇಕ್ಬಾಲ್‌ ಭಟ್ಕಳ್‌ – ಭಟ್ಕಳ
ರಿಯಾಜ್‌ ಭಟ್ಕಳ್‌ – ಭಟ್ಕಳ
ಮಹಮ್ಮದ್‌ ಅನ್ವರ್‌ ಹುಸೇನ್‌ / ಅನ್ವರ್‌ ನೂರ್‌ ಹುಸೇನ್‌ – ಭಟ್ಕಳ್‌
ಮೊಹಮದ್‌ ಸಲೀಮ್‌ ಇಶಾಖೀ – ಭಟ್ಕಳ
ಮೊಹಮ್ಮದ್‌ ಶಹೀದ್‌ ಫೈಸಲ್‌ – ಬೆಂಗಳೂರು
ಉಸ್ಮಾನೆ ಘನಿ ಖಾನ್‌ – ಧಾರವಾಡ
ಮೊಯಿದೀನ್‌ ಉಮ್ಮರ್‌ ಬ್ಯಾರಿ – ಉಡುಪಿ
ಘೌಸ್‌ ಭಾಯ್‌ – ಬೆಂಗಳೂರು, ಆರ್‌ಟಿ ನಗರ
ಶಫಿ ಅರ್ಮರ್‌ – ಭಟ್ಕಳ
ಮೊಹಮ್ಮದ್‌ ಹುಸೇನ್‌ 
ಫ‌ರ್ಹಾನ್‌ – ಭಟ್ಕಳ
ಜಯಪ್ರಕಾಶ್‌ – ಕರ್ನಾಟಕ – 2009ರ ಗೋವಾ ಬಾಂಬ್‌ ದಾಳಿ

ಕಾಸರಗೋಡು ಹಾಗೂ ಕಣ್ಣೂರು
ಅಬ್ದುಲ್ಲಾ ಹಾಜಿ – ಕಾಸರಗೋಡು
ಕುತಿರಮ್ಮಾಲ್‌ ಮೊಹಮ್ಮದ್‌ ಸಜಿದ್‌ – ಕಾಸರಗೋಡು
ಕಲ್ಲುಕೆಟ್ಟಿಯ ಪುರಾಯಿಲ್‌ ಇಜಾಸ್‌ – ಕಾಸರಗೋಡು
ತೆಕ್ಕೆ ಕೊಲೆತ್‌ ಮುರ್ಶಿದ್‌ ಮೊಹಮ್ಮದ್‌ – ಕಾಸರಗೋಡು
ರಫೀಲಾ – ಕಾಸರಗೋಡು
ಅಜ್ಮಲಾ – ಕಾಸರಗೋಡು
ಎಂ.ಟಿ.ಪಿ ಫಿರೋಸ್‌ ಖಾನ್‌ – ಕಣ್ಣೂರು
ಅಬ್ದುಲ್‌ ರಶೀದ್‌ ಅಬ್ದುಲ್ಲಾ – ಕಣ್ಣೂರು
ಕುರಿಯಾ ಶಮಿÕಯಾ – ಕಣ್ಣೂರು
ಕಲ್ಲುಕೆಟ್ಟಿಯಾ ಪುರಯಿಲ್‌ ಅಶ್ಫಾಕ್‌ ಮಜೀದ್‌ – ಕಣ್ಣೂರು
ಕಲ್ಲುಕೆಟ್ಟಿಯಾ ಪುರಾಯಿಲ್‌ ಶಿಹಾಸ್‌ – ಕಣ್ಣೂರು
ನಡುವಿಲ್ಲೆ ಪುರಾಯಿಲ್‌ ಮುಹಮ್ಮದ್‌ ಮರ್ವಾನ್‌ ಬೆಕರ್‌ ಇಸ್ಮಾಯಿಲ್‌ – ಕಣ್ಣೂರು
ಮಯಿಲ್‌ ವಲಪ್ಪಿಲ್‌ ಮುಹಮ್ಮದ್‌ ಮಂಜಾದ್‌ – ಕಣ್ಣೂರು
ಪಿ.ಪಿ.ಯೂಸುಫ್ – ಕಣ್ಣೂರು

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.