ಗಡಿಯಾಚೆ ಅಣ್ಣ-ತಂಗಿಯರ ಸಂಗಮ!
Team Udayavani, Nov 28, 2018, 10:00 AM IST
ಹೊಸದಿಲ್ಲಿ: ಸಿಕ್ಖ್ ಸಮುದಾಯ ಗುರು ನಾನಕ್ ಅವರ 550ನೇ ಜನ್ಮ ದಿನದ ಸಂಭ್ರಮದಲ್ಲಿದ್ದರೆ, ಇತ್ತ ಗಡಿಯಲ್ಲಿ ಪಂಜಾಬ್ನ ಸಿಕ್ಖ್ ವ್ಯಕ್ತಿಯೊಬ್ಬರು ಬರೋಬ್ಬರಿ 71 ವರ್ಷಗಳ ಬಳಿಕ ತಮ್ಮಿಬ್ಬರು ಮುಸ್ಲಿಂ ಸಹೋದರಿಯರನ್ನು ಭೇಟಿ ಮಾಡಿ ಖುಷಿಪಟ್ಟರು. ಈ ಭಾವನಾತ್ಮಕ ಕ್ಷಣಕ್ಕೆ ಭಾರತ-ಪಾಕಿಸ್ಥಾನ ಗಡಿ ಸಾಕ್ಷಿಯಾಯಿತು. ಸರ್ದಾರ್ ಬಯಾಂತ್ ಸಿಂಗ್ ಎಂಬವರೇ ತಮ್ಮ ಸೋದರಿಯರನ್ನು ಕೂಡಿಕೊಂಡ ವ್ಯಕ್ತಿ.
ಭಾರತ ವಿಭಜನೆ ವೇಳೆ ಈ ಇಬ್ಬರು ಸೋದರಿಯರಿಂದ ಸರ್ದಾರ್ ಬೇರ್ಪಟ್ಟಿ ದ್ದರು. ಭಾನುವಾರ ಪಾಕ್ನ ಪಂಜಾಬ್ ಪ್ರಾಂತ್ಯದಲ್ಲಿನ ನನ್ಕಾನಾ ಸಾಹಿಬ್ನ ಗುರುದ್ವಾರಕ್ಕೆ ಇಬ್ಬರು ಸಹೋದರಿಯರಾದ ಉಲ#ತ್ ಮತ್ತು ಮೈರಾಜ್ ಬೀಬಿ ಆಗಮಿಸಿದ್ದು, ಅದೇ ವೇಳೆ ಸರ್ದಾರ್ ಕೂಡ ಅಲ್ಲೇ ಇದ್ದು, ಸುದೀರ್ಘ ಕಾಲ ಸಂಪರ್ಕದಿಂದ ದೂರವಿದ್ದ ಕುಟುಂಬ ಒಂದಾಯಿತು.
ಬಯಾಂತ್ ತಾಯಿ ಪಕ್ಕದ ಮನೆಯ ಮಹಿಳೆ ಜತೆ ಇಟ್ಟುಕೊಂಡಿದ್ದ ಸಂಪರ್ಕ ದಿಂದಾಗಿ ಮತ್ತೆ ಒಂದಾಗಲು ಸಾಧ್ಯವಾಗಿದೆ. ಈಗ ಇಬ್ಬರು ಸಹೋದರಿಯರು ಬಯಾಂತ್ ಅವರಿಗೆ ಪಾಕಿಸ್ಥಾನದ ಪೌರತ್ವ ನೀಡುವಂತೆ ಪಾಕ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಲ್ಲದಿದ್ದರೆ ವೀಸಾ ಅವಧಿ ವಿಸ್ತರಿಸುವಂತೆ ಕೋರಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ
Bengal ನಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲು ಅರ್ಜುನ್, ಶಾಸಕನ ವಿರುದ್ಧ ದೂರು ದಾಖಲು
ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ
Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !
MUST WATCH
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?
ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ;
ಹೊಸ ಸೇರ್ಪಡೆ
MS Dhoni ಕೊನೆ ಪಂದ್ಯ ಸುದ್ದಿ; ಖಂಡಿತವಾಗಿಯೂ…ಸುರೇಶ್ ರೈನಾ ಹೇಳಿದ್ದೇನು?
DCM ; ನನ್ನ ಹುಟ್ಟು ಹಬ್ಬ ಆಚರಿಸಬೇಡಿ ಎಂದು ಮನವಿ ಮಾಡಿದ ಡಿ.ಕೆ.ಶಿವಕುಮಾರ್
POK ಅನ್ನು ನಾವು ಬಿಟ್ಟು ಬಿಡಬೇಕೆ?: ಮಣಿಶಂಕರ್ ಹೇಳಿಕೆಗೆ ಶಾ ಕಿಡಿ
IPL;ಇನ್ನು ಪ್ಲೇ ಆಫ್ ಪೈಪೋಟಿ ತೀವ್ರ: ರಾಜಸ್ಥಾನ್ ವಿರುದ್ಧ ಚೆನ್ನೈಗೆ ಜಯ
Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ 3ನೇ ಬಲಿ; ಮೂವರಿಗೆ ಗಂಭೀರ ಗಾಯ