ಗಣಿತ ಕ್ಷೇತ್ರದಲ್ಲಿನ ಮಹಿಳೆಯರು 


Team Udayavani, Dec 9, 2018, 6:00 AM IST

mathematics.jpg

ನಾಲ್ಕನೆಯ ಶತಮಾನದ ಅಲೆಗ್ಸಾಂಡ್ರಿಯಾದ ಹಿಪೇಟಿಯಾ (ಕ್ರಿ.ಶ. 370-415), ಹದಿನೆಂಟನೆಯ ಶತಮಾನದ ಪ್ಯಾರಿಸ್‌ನ ಗಣಿತ ಜಿಜ್ಞಾಸು ಇಮಿಲಿ ದು ಚಾಟೆಲೆಟ್‌ (ಕ್ರಿ.ಶ. 1706-1749), ಜರ್ಮನಿಯ ಹ್ಯಾನೋವರ್‌ನ ಕೆರೊಲಿನ್‌ ಹರ್ಷಲ್‌ (1750-1848), ಪ್ಯಾರಿಸ್‌ನ ಇನ್ನೋರ್ವ ಗಣಿತ ವಿಶಾರದೆ ಮೇರಿ ಸೋಫಿ ಜರ್ಮೇನ್‌ (1776-1831) ಮುಂತಾದ 12 ಮಂದಿ ಗಣಿತಜ್ಞೆಯರ ಸಾಧನಾಪಥಗಳ ಮೇಲೆ ಕಣ್ಣು ಹಾಯಿಸುವಂತೆ ಮಾಡುವ ಅಪರೂಪದ ಪುಸ್ತಕ ಇದು.

ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಹೇಳಿಸಿದ್ದಲ್ಲ ಎಂಬಂಥ ಪೂರ್ವಗ್ರಹೀತ ಚಿಂತನೆ ಕಳೆದ ಶತಮಾನದವರೆಗೂ ಒಂದಿಲ್ಲೊಂದು ವೇಷದಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮುಂದುವರಿದುಕೊಂಡು ಬಂದಿರುವುದು ಸರ್ವವಿದಿತ. ಆದರೆ ಕೆಲ ಸಾಧಕಿಯರು ಕೆಲವೇ ಕೆಲವು ಸಹೃದಯರೂ, ಉದಾರಿಗಳೂ ಆಗಿದ್ದ ಪುರುಷ ವಿಜ್ಞಾನಿಗಳ ಸಹಾಯಕಿಯರಾಗಿ ದುಡಿದರು; ಮುಂದೆ ತಮ್ಮದೇ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡರು; ಕೌಟುಂಬಿಕ, ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಸಾಧನೆಯ ಪಥದಲ್ಲಿ ಮುಂದುವರಿದರು. ಹಿಪೇಟಿಯಾಳಂಥ ಗಣಿತಜ್ಞೆಯನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು; ಆಕೆಯ ಜೀವನಗಾಥೆ ಅಶ್ರುತಗಾನವೇ ಆಗಿಹೋಯಿತು. ಅದಾಗಿ 12 ಶತಮಾನಗಳ ಬಳಿಕ ಬಂದ ಗಣಿತ ಶಾಸ್ತ್ರಜ್ಞೆಯರ ಮಾಹಿತಿ ಅಲ್ಲಲ್ಲಿ ಅಸ್ಪಷ್ಟವಾಗಿ ಲಭ್ಯವಿದ್ದುದನ್ನು ಕಷ್ಟಪಟ್ಟು ಕಲೆಹಾಕಿ ಅವರ ವ್ಯಕ್ತಿತ್ವ ದರ್ಶನದೊಂದಿಗೆ ಅವರ ವಿಶಿಷ್ಟ ಸಾಹಸವನ್ನು ಚಿತ್ರಿಸುವ ಪ್ರಯತ್ನ ಈ ಬರಹಗಳಲ್ಲಿ ನಡೆದಿದೆ. ಇನ್ನೆಷ್ಟೋ ಕ್ಷೇತ್ರಗಳ, ಇನ್ನೆಷ್ಟೋ ಸಾಧಕಿಯರು ಇನ್ನೂ ತೆರೆಮರೆಯಲ್ಲೇ ಉಳಿದಿದ್ದಾರೆ; ಅಂಥವರ ವ್ಯಕ್ತಿ-ಚಿತ್ರಣಗಳನ್ನು ಕಲೆಹಾಕಿ ಪ್ರಕಟಿಸಬೇಕೆಂಬವರಿಗೆ ಪ್ರೇರಣೆ ನೀಡುವ ಪುಸ್ತಕ ಇದು.

– ಜಕಾ

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.