ಧರ್ಮ ಕಾರ್ಯಕ್ಕೆ ಸರ್ವರೂ ಕೈಗೂಡಿಸಲಿ
Team Udayavani, Jan 14, 2019, 7:07 AM IST
ಕಲಬುರಗಿ: ಧರ್ಮದಿಂದಲೇ ಶಾಂತಿ ಎನ್ನುವುದನ್ನು ಮನಗಂಡು ಸರ್ವರೂ ಧರ್ಮ ಕಾರ್ಯಗಳಿಗೆ ಕೈಗೂಡಿಸಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಚಿನ್ಮಯಗಿರಿ ಮಹಾಂತೇಶ್ವರ ಮಠದ ಪೂಜ್ಯರಾದ ಸಿದ್ಧರಾಮ ಶಿವಾಚಾರ್ಯರು ನುಡಿದರು.
ತಾಲೂಕಿನ ಕಡಣಿ ಗ್ರಾಮದ ಹಿರೇಮಠ ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಐತಿಹಾಸಿಕ ಶ್ರೀಮಠ ಪುನರುಜ್ಜೀವನಗೊಳಿಸಲು ಭಕ್ತರು ತನು-ಮನ-ಧನದಿಂದ ನೆರವು ನೀಡಬೇಕು ಎಂದು ವಿನಂತಿಸಿಕೊಂಡರು.
ಧರ್ಮ ಕಾರ್ಯಗಳು ಒಬ್ಬರಿಂದಲೇ ನಡೆಯುವುದಿಲ್ಲ. ಕಷ್ಟ ಪಟ್ಟು ನಿಷ್ಠೆಯಿಂದ ದುಡಿದರೆ, ಸುಲಭವಾಗಿ ನೆರವೇರುತ್ತವೆ ಎಂದರು.
ಶ್ರೀಮಠದ ಗದಗಯ್ಯ ಹಿರೇಮಠ, ಶಂಭುಲಿಂಗಯ್ಯ ಹಿರೇಮಠ, ಗಣ್ಯರಾದ ಗುಂಡೇರಾಯ ಎಂ. ಕರಿಕಲ್, ಶರಣಗೌಡ ಕೆ. ಮಾಲಿ ಪಾಟೀಲ, ಮಲ್ಲೇಶಪ್ಪ ಇಸರಿ, ಲಿಂಗರಾಜ ಆಲಗೂಡ, ಶಂಕರಗೌಡ ಪಾಟೀಲ, ಹಣಮಂತರಾಯ ಲೋಕಾಣಿ, ಶಿವಯೋಗೆಪ್ಪ ಗಿರೆಪ್ಪಗೋಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್