ರೆಡ್ ಮಿ ಗೋ ಬಳಕೆದಾರರಿಗೆ ಜಿಯೋ ಲೈಫ್ ಕೊಡುಗೆ; 2,200 ಕ್ಯಾಶ್ ಬ್ಯಾಕ್


Team Udayavani, Apr 5, 2019, 2:34 PM IST

Go-Offer

ಮುಂಬೈ: ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಜಿಯೋ ತನ್ನ ವಿಶಿಷ್ಟ ರೆಡ್‌ಮಿ ಗೋ ಕೊಡುಗೆಯೊಡನೆ ಮತ್ತೊಂದು ಆಕರ್ಷಕ ಡಿಜಿಟಲ್ ಲೈಫ್ ಕೊಡುಗೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.

#AapkiNayiDuniya ಎಂದು ಇತ್ತೀಚೆಗೆ ಪರಿಚಯಿಸಲಾದ, ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಶಿಯೋಮಿ ರೆಡ್‌ಮಿ ಗೋ ಬಳಕೆದಾರರಿಗೆ ಜಿಯೋದಿಂದ ಆಕರ್ಷಕ ಕ್ಯಾಶ್‌ಬ್ಯಾಕ್ ಹಾಗೂ ಹೆಚ್ಚುವರಿ ಡೇಟಾ ಕೊಡುಗೆ ದೊರಕಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ನೊಂದಿಗೆ ಡಿಜಿಟಲ್ ಜೀವನದ ಅನುಭವ ಪಡೆಯಲು ಅಪೇಕ್ಷಿಸುವ ಲಕ್ಷಾಂತರ ಭಾರತೀಯರಿಗೆ ಅತ್ಯುತ್ತಮ ಮೌಲ್ಯ ನೀಡುವ ಉದ್ದೇಶದಿಂದ ಜಿಯೋ-ರೆಡ್‌ಮಿ ಗೋ ಕೊಡುಗೆಯನ್ನು ರೂಪಿಸಲಾಗಿದೆ. ಈ ಕೊಡುಗೆಯು ರೆಡ್‌ಮಿ ಗೋ ಗ್ರಾಹಕರಿಗೆ ರೂ. 2200 ವಿಶೇಷ ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ. ರೆಡ್‌ಮಿ ಗೋ ಮಾರ್ಚ್ 22ರಿಂದ ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗಿದೆ.

ಜಿಯೋ-ರೆಡ್‌ಮಿ ಗೋ ಕೊಡುಗೆ:

ಶಿಯೋಮಿ ರೆಡ್‌ಮಿ ಗೋ ಸಾಧನಗಳಿಗೆ ಜಿಯೋ ಅನನ್ಯ ಪಾಲುದಾರ ಸಂಸ್ಥೆಯಾಗಿದ್ದು, ಈ ಕೊಡುಗೆಯು ಡಿಜಿಟಲ್ ಜೀವನಶೈಲಿಯನ್ನು ಎಲ್ಲ ಭಾರತೀಯರಿಗೂ ತಲುಪಿಸಲಿದೆ. ಶಿಯೋಮಿ ರೆಡ್‌ಮಿ ಗೋ ಸಾಧನದ ಮೇಲೆ ನೀಡಲಾಗುವ ರೂ. 2200 ತಕ್ಷಣದ ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ 198 ರೂ. ಹಾಗೂ 299 ರೂ. ರೀಚಾರ್ಜ್‌ಗಳಿಗೆ ಅನ್ವಯಿಸಲಿದೆ.

ಮೈಜಿಯೋ ಆ್ಯಪ್‌ನಲ್ಲಿ ತಲಾ 50 ರೂ. ಮೌಲ್ಯದ 44 ರಿಯಾಯಿತಿ ಕೂಪನ್ನುಗಳ ರೂಪದಲ್ಲಿ 2200 ರೂ.  ಕ್ಯಾಶ್‌ಬ್ಯಾಕ್ ಅನ್ನು ಅರ್ಹ ಗ್ರಾಹಕರಿಗೆ ನೀಡಲಾಗುವುದು. ಈ ವೋಚರುಗಳನ್ನು ಆಮೇಲಿನ 198 ರೂ. ಹಾಗೂ 299 ರೂ. ರೀಚಾರ್ಜ್ ಗಳ ಮೇಲೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಆಮೇಲಿನ ರೀಚಾರ್ಜ್ ಗಳಲ್ಲಿ ಕ್ಯಾಶ್‌ಬ್ಯಾಕ್ ವೋಚರ್ ಬಳಸುವ ಮೂಲಕ 198 ರೂ. ರೀಚಾರ್ಜ್ 148 ರೂ.  ದೊರಕಲಿದೆ. ಇದೇ ರೀತಿ, ಗ್ರಾಹಕರು 299 ರೂ.  ರೀಚಾರ್ಜ್ ಅನ್ನು ವಾಸ್ತವಿಕವಾಗಿ 249 ರೂ. ಪಡೆದುಕೊಳ್ಳಬಹುದು.

100 ಜಿಬಿ ಹೆಚ್ಚುವರಿ ಡೇಟಾವನ್ನು ಗ್ರಾಹಕರು ತಲಾ 10 ಜಿಬಿಯ ಹೆಚ್ಚುವರಿ ಡೇಟಾ ಕೂಪನ್ನುಗಳ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇವುಗಳನ್ನು ವಾಯಿದೆಯ ಅವಧಿಯಲ್ಲಿ ಗರಿಷ್ಠ ಹತ್ತು (10) ಆಮೇಲಿನ ರೀಚಾರ್ಜುಗಳನ್ನು ಮಾಡಿದಾಗ ಬಳಸಿಕೊಳ್ಳಬಹುದು.

ನೆಟ್‌ವರ್ಕ್ ಅನುಕೂಲತೆ:

ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ, ಭಾರತ ಹಾಗೂ ಭಾರತೀಯರಿಗಾಗಿ ಹಲವು ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆಗಿರುವುದಷ್ಟೇ ಅಲ್ಲದೆ, ದೇಶದ ಅತಿವೇಗದ ನೆಟ್‌ವರ್ಕ್ ಎಂಬ ಹೆಗ್ಗಳಿಕೆಯನ್ನೂ ಜಿಯೋ ಸ್ಥಿರವಾಗಿ ಪಡೆಯುತ್ತ ಬಂದಿದೆ.

ಜಿಯೋ ಜಾಲದ ಆಧುನಿಕ ತಂತ್ರಜ್ಞಾನ, ಅತಿವೇಗದ ಡೇಟಾ, ಉಚಿತ ಎಚ್‌ಡಿ ವಾಯ್ಸ್ ಹಾಗೂ ಪ್ರೀಮಿಯಂ ಕಂಟೆಂಟ್‌ಗಳ ಮೂಲಕ ರೆಡ್‌ಮಿ ಗೋ ತನ್ನ ಬಳಕೆದಾರರಿಗೆ ತೊಡಕಿಲ್ಲದ ಅತಿವೇಗದ ಡೇಟಾ ಅನುಭವವನ್ನು ನೀಡಲಿದೆ. ದೇಶವ್ಯಾಪಿ 4ಜಿ ಡೇಟಾ ಹಾಗೂ ವಾಯ್ಸ್ ಸೇವೆಗಳ (VoLTE) ಸರಿಸಾಟಿಯಿಲ್ಲದ ಅನುಭವವನ್ನು ನೀಡುವ ಏಕೈಕ ಜಾಲ ಜಿಯೋ ಆಗಿದೆ.

ಟಾಪ್ ನ್ಯೂಸ್

ಮುಂದಿನ ತಿಂಗಳು ಪರಿಷತ್‌ನ 11 ಸ್ಥಾನಗಳು ಖಾಲಿ

ಮುಂದಿನ ತಿಂಗಳು ಪರಿಷತ್‌ನ 11 ಸ್ಥಾನಗಳು ಖಾಲಿ

ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ

ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಮುಂದಿನ ತಿಂಗಳು ಪರಿಷತ್‌ನ 11 ಸ್ಥಾನಗಳು ಖಾಲಿ

ಮುಂದಿನ ತಿಂಗಳು ಪರಿಷತ್‌ನ 11 ಸ್ಥಾನಗಳು ಖಾಲಿ

ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ

ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.