ತೆಕ್ಕಟ್ಟೆ ಶ್ರೀರಾಮ ಭಜನ ಮಂದಿರ: ರಾಮನವಮಿ, ರಾವಣ ದಹನ
Team Udayavani, Apr 16, 2019, 6:30 AM IST
ತೆಕ್ಕಟ್ಟೆ: ಶ್ರೀರಾಮ ಭಜನ ತಂಡ ತೆಕ್ಕಟ್ಟೆ ಇಲ್ಲಿನ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 43ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನವು ಎ. 14ರಂದು ಸಂಪ್ರದಾಯದಂತೆ ನಡೆಯಿತು.
ಶ್ರೀ ರಾಮನವಮಿಯನ್ನು ಕಳೆದ ಕಳೆದ 43 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ರಾವಣ ದಹನ
ಶ್ರೀ ರಾಮನವಮಿಯ ಭಜನ ಮಂಗಲೋತ್ಸವದ ಬಳಿಕ ಸಂಪ್ರದಾಯ ದಂತೆ ರಾಮ, ಲಕ್ಷಣ, ಹನುಮಂತನ ವೇಷ ತೊಟ್ಟ ಪುಟಾಣಿಗಳು ಮೆರವಣೆಗೆಯ ಮೂಲಕ ಸಾಗಿ ಬಂದು, ಶ್ರೀರಾಮ ವೇಷಧಾರಿ ತನ್ನ ಬಾಣದಿಂದ ಹತ್ತು ತಲೆಯ ರಾವಣನ ಬೃಹತ್ ಪ್ರತಿಕೃತಿಯನ್ನು ದಹಿಸಿದರು.
ದುಷ್ಟ ಸಂಹಾರದ ಬಳಿಕ ನೆರೆದಿದ್ದ ಭಕ್ತರು ಬಣ್ಣಗಳನ್ನು ಎರಚಿ ಸಂಭ್ರಮ ಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ