ಥಾಣೆ ಮತದಾರರ ಜಾಗೃತಿಗೆ ಚಿರತೆ ವೇಷ
Team Udayavani, Apr 19, 2019, 5:19 AM IST
ಸಾಂದರ್ಭಿಕ ಚಿತ್ರ
ನಗರವಾಸಿಗಳು ಓಟು ಹಾಕಲು ಹೋಗುವುದೇ ಕಡಿಮೆ ಎನ್ನುವುದು ಹಿಂದಿನಿಂದಲೂ ಇರುವ ಆರೋಪ. ಥಾಣೆಯೂ ಇದಕ್ಕೆ ಹೊರತೇನಿಲ್ಲ. ಈ ಭಾಗದಲ್ಲೂ ಅಬ್ಬಬ್ಟಾ ಎಂದರೆ ಶೇಕಡಾವಾರು ಮತದಾನ ಶೇ.50 ದಾಟಿದರೆ ಕಷ್ಟ ಎಂಬಂತಿದೆ ಪರಿಸ್ಥಿತಿ. ಆದರೆ ಈ ಬಾರಿ ಇದನ್ನು ಬದಲಾಯಿಸುತ್ತೇವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪಣತೊಟ್ಟಿದ್ದಾರೆ. ಇದಕಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದೊಡ್ಡದಾದ ಚಿರತೆ ಗೊಂಬೆ ವೇಷದೊಂದಿಗೆ ಇಡೀ ಥಾಣೆ ತಿರುಗುತ್ತಿದ್ದಾರೆ. “ಓಟ್ ಥಾಣೆ ಓಟ್’ ಘೋಷವಾಕ್ಯದಡಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಅಖಾಡಕ್ಕಿಳಿದ ರಾಜ್ಘಾಟ್ ಚೌಕಿದಾರ್
ಈ ಬಾರಿ ಚುನಾವಣೆಯಲ್ಲಿ ಚೌಕಿದಾರ್ ಹೆಸರು ಎಲ್ಲೆಡೆ ಸದ್ದುಮಾಡುತ್ತಿದ್ದರೆ, ಇಲ್ಲೊಬ್ಬರು ಚೌಕಿದಾರ್ ನೇರವಾಗಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಇವರು ಸಾಮಾನ್ಯ ಚೌಕಿದಾರ್ ಅಲ್ಲ. ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳವಿರುವ ರಾಜ್ಘಾಟ್ನ ಚೌಕಿದಾರ್ ಆಗಿದ್ದವರು. ಜತೆಗೆ ಸುಮಾರು 20 ವರ್ಷ ಸೇನೆಯಲ್ಲೂ ಸೇವೆ ಸಲ್ಲಿರುವವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ