ಲುಂಬಿನಿ ಗಾರ್ಡನ್ಸ್‌ನಲ್ಲಿ ಸಮುದ್ರ ತೀರದ ಸುಖಾನುಭವ


Team Udayavani, May 8, 2019, 3:02 AM IST

lumbini

ಬೆಂಗಳೂರು: ಹೆಬ್ಟಾಳ-ಕೆ.ಆರ್‌.ಪುರ ವರ್ತುಲ ರಸ್ತೆಯಲ್ಲಿರುವ ನಾಗಾವರ ಕೆರೆಯ ಲುಂಬಿನಿ ಗಾರ್ಡನ್ಸ್‌ ನಗರದ ನಾಗರಿಕರಿಗೆ ಬೇಸಿಗೆಯ ಮೋಜು, ಮಸ್ತಿ, ಸಂಭ್ರಮದ ಅವಕಾಶ ಕಲ್ಪಿಸಿದೆ.

ಕುಟುಂಬ ಸಮೇತರಾಗಿ ದೂರದ ಸಮುದ್ರ ತೀರದಲ್ಲಿ ನಲಿಯುವಂತ ಅನುಭವ ತರಲು ವೇವ್‌ ಪೂಲ್‌, ಕೆರೆ ತಟದಲ್ಲಿ ವಿರಾಮ ಕಳೆಯುವ ಉದ್ಯಾನವನ ಹಾಗೂ ಪರಿಸರ ಸ್ನೇಹಿ ಬೋಟಿಂಗ್‌ ಪಾರ್ಕ್‌ನಲ್ಲಿ ಅನಿಯಮಿತ ವಿನೋದ ಹಾಗೂ ಮನರಂಜನೆಯ ಅವಕಾಶವನ್ನು ಲುಂಬಿನಿ ಒದಗಿಸಿದೆ.

ನೀರಿನ ಮೇಲೆ ತೆಲುವ ರೆಸ್ಟೋರೆಂಟ್‌ ಎಂಬ ಹೊಸ ಪರಿಕಲ್ಪನೆಯಲ್ಲಿ ನಗರದ ನಾಗರಿಕರು ಸ್ಥಳದಲ್ಲೇ ಸೆಲೆಬ್ರೆಷನ್ಸ್‌, ಪಾರ್ಟಿಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಟುಂಬ ಸಮೇತರಾಗಿ ಉತ್ಸಾಹದಿಂದ ನಲಿಯುವ ಅವಕಾಶ ಕಲ್ಪಿಸಿದೆ. ಫುಡ್‌ಕೋರ್ಟ್‌ ಹಾಗೂ ರೆಸ್ಟೋರೆಂಟ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿದ್ದು, ದೇಶೀಯ, ವಿದೇಶಿಯ ನಾನಾ ವಿಧದ ಆಹಾರ ಪದಾರ್ಥಗಳು ಗ್ರಾಹಕರ ಮನಸ್ಸಿಗೆ ಮುದ ನೀಡಲಿವೆ.

ಲುಂಬಿನಿ ಗಾರ್ಡನ್ಸ್‌ ವಿಶೇಷ ಆಕರ್ಷಣೆ ವೇವ್‌ ಪೂಲ್‌, ಕಿಡ್ಸ್‌ ಪೂಲ್‌, ಪೆಡಲ್‌ ಬೋಟ್‌, ಪ್ಲೆಷರ್‌ ಬೋಟ್‌, ಕಾಫಿ ಬೋಟ್ಸ್‌, ಸ್ಟಾರ್‌ ವಾರ್, ಕೊಲಂಬಸ್‌, ಕ್ಯಾಟರ್‌ಪಿಲ್ಲರ್‌ ರೈಡ್‌, ಬ್ರೇಕ್‌ ಡ್ಯಾನ್ಸ್‌, ಕಿಡ್ಡಿ ರೈಡ್ಸ್‌, ಕಿಡ್ಸ್‌ ಟ್ರೈನ್‌, ಬೌನ್ಸಿಸ್‌, ಕಿಡ್ಸ್‌ ವಾಟರ್‌ ಬೋಟ್‌, ಡ್ಯಾಷಿಂಗ್‌ ಕಾರ್, ಮೆರ್ರಿ ಗೋರೌಂಡ್‌, ಟ್ರಾಂಪೊಲೈನ್‌ ಬಂಗಿ, ಫನ್‌ ಆಟಗಳು, ಸ್ಪಾನಿಷ್‌ ಬುಲ್‌ ರೈಡ್‌ ಹಾಗೂ ಮಕ್ಕಳ ಪ್ಲೇ ಏರಿಯಾ ಒಳಗೊಂಡಿವೆ. ಮಾಹಿತಿಗೆ ಮೊ. 9341031409 ಸಂಪರ್ಕಿಸಲು ತಿಳಿಸಿದೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.