ಅನುಮಾನ
Team Udayavani, May 19, 2019, 8:59 AM IST
ಎಲ್ಲೆಡೆ ಉರಿ ಬಿಸಿಲು
ಕುಡಿವ ನೀರಿಗೂ ಬರ
ಎಲ್ಲಿ ಕೋಗಿಲೆಯ ಗಾನ?
ಅಧಿಕಾರ ಸಿಕ್ಕೊಡನೆ
ವಸಂತನೂ ಮರೆತನೆ
ಜನರಿಗೆ ಕೊಟ್ಟ ವಾಗ್ಧಾನ?
ಎಚ್. ಡುಂಡಿರಾಜ್
Team Udayavani, May 19, 2019, 8:59 AM IST
ಎಲ್ಲೆಡೆ ಉರಿ ಬಿಸಿಲು
ಕುಡಿವ ನೀರಿಗೂ ಬರ
ಎಲ್ಲಿ ಕೋಗಿಲೆಯ ಗಾನ?
ಅಧಿಕಾರ ಸಿಕ್ಕೊಡನೆ
ವಸಂತನೂ ಮರೆತನೆ
ಜನರಿಗೆ ಕೊಟ್ಟ ವಾಗ್ಧಾನ?
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.