ಸಿಎಂ ಚರ್ಚೆ
Team Udayavani, May 18, 2019, 10:09 AM IST
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ
ಯಾರಾಗಬೇಕೆಂಬ ಕುರಿತು
ನಡೆದಿದೆ ವಾದ ವಿವಾದ,
ಅರ್ಹತೆ ಅನೇಕರಿಗಿದೆ ಆದರೆ
ಬೇಕಾದ್ದು ಅರ್ಹತೆಯಲ್ಲ
ಹೈಕಮಾಂಡ್ ಆಶೀರ್ವಾದ!
ಎಚ್. ಡುಂಡಿರಾಜ್
Team Udayavani, May 18, 2019, 10:09 AM IST
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ
ಯಾರಾಗಬೇಕೆಂಬ ಕುರಿತು
ನಡೆದಿದೆ ವಾದ ವಿವಾದ,
ಅರ್ಹತೆ ಅನೇಕರಿಗಿದೆ ಆದರೆ
ಬೇಕಾದ್ದು ಅರ್ಹತೆಯಲ್ಲ
ಹೈಕಮಾಂಡ್ ಆಶೀರ್ವಾದ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.