ಶಾಸಕರ ರಾಜೀನಾಮೆ ನನಗೆ ಸಂಬಂಧಪಟ್ಟಿದ್ದಲ್ಲ!; ಬಿಎಸ್ವೈ
ಏನಾಗುತ್ತದೆ ಕಾದು ನೋಡೋಣ ....
Team Udayavani, Jul 7, 2019, 9:26 AM IST
ಬೆಂಗಳೂರು: ಶಾಸಕರ ರಾಜೀನಾಮೆ ವಿಚಾರನ ನಗೆಸಂಬಂಧಪಟ್ಟಿದ್ದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದ್ಯಾವುದಕ್ಕೂ,ಸಿದ್ದರಾಮಯ್ಯ ಏನು ಹೇಳುತ್ತಾರೆ, ಕುಮಾರಸ್ವಾಮಿ ಏನು ಹೇಳುತ್ತಾರೆ,ಬೇರೆಯವರು ಏನು ಮಾತನಾಡುತ್ತಾರೆ ಎನ್ನುವ ಕುರಿತು ಉತ್ತರ ಕೊಡುವುದಿಲ್ಲ ಎಂದರು.
ಶಾಸಕರ ರಾಜೀನಾಮೆ ವಿಚಾರ ಸ್ವೀಕರ್, ರಾಜೀನಾಮೆ ನೀಡಿದ ಶಾಸಕರಿಗೆ ಸಂಬಂಧ ಪಟ್ಟ ವಿಚಾರ ಎಂದರು.
ನಾನು ಸಮಯ, ಮತ್ತೊಂದನ್ನು ನಿಗದಿ ಪಡಿಸಿಲ್ಲ, ಹಿಂದೆಯೂ ಮಾಡಿಲ್ಲ,ಮುಂದೆಯೂ ಸಮಯ ನಿಗದಿ ಮಾಡುವುದಿಲ್ಲ.ಏನಾಗುತ್ತದೆ ಎಂದು ಕಾದು ನೋಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ