ಚಿರತೆಯಷ್ಟೇ ವೇಗವಾಗಿ ಸಾಯುತ್ತಿದೆ ಅದರ ಸಂತತಿ


Team Udayavani, Jul 15, 2019, 10:02 AM IST

leoperd

ಮಣಿಪಾಲ: ಒಂದೆಡೆ ಕಾಡನ್ನು ಉಳಿಸುವತ್ತ ಸರಕಾರ ಮನಸ್ಸು ಮಾಡುತ್ತಿದೆ. ಕಾಡು ಪ್ರಾಣಿಗಳ ಸಂರಕ್ಷಣೆಯ ಪ್ರಯತ್ನವೂ ನಡೆಯು ತ್ತಿದೆ. ಇವೆಲ್ಲದರ ನಡುವೆ ಭಾರತದಲ್ಲಿ ಚಿರತೆಗಳ ಸಾವಿನ ಪ್ರಮಾಣ ಆಘಾತಕಾರಿ ಏರಿಕೆ ಕಂಡಿದೆ. ಹಲವು ಕಾರಣಗಳಿಂದ ಅವು ಸಾವನ್ನಪ್ಪುತ್ತಿದ್ದು ಈ ವರ್ಷದ ಮೊದಲ 4 ತಿಂಗಳುಗಳಲ್ಲಿ ಸಾವಿನ ಸಂಖ್ಯೆ 218ಕ್ಕೆ ಏರಿದೆ.

ಕಳೆದ ಇಡೀ ವರ್ಷದಲ್ಲಿ ದೇಶಾದ್ಯಂತ 500 ಚಿರತೆಗಳು ಸಾವನ್ನಪ್ಪಿದ್ದವು. ಆದರೆ 2019ರ ಮೊದಲ ನಾಲ್ಕು ತಿಂಗಳು ಗಳಲ್ಲೇ ಶೇ. 40ರಷ್ಟು ಚಿರತೆಗಳು ಮೃತಪಟ್ಟಿವೆ. ಇದು ಅತೀ ದೊಡ್ಡ ಸಂಖ್ಯೆಯೂ ಹೌದು.

ಪ್ರತಿದಿನ 1 ಚಿರತೆ ಸಾವು
ಭಾರತದಲ್ಲಿ ಪ್ರತಿ ದಿನ 1 ಚಿರತೆ ಯಾವುದೋ ಒಂದು ಕಾರಣಕ್ಕೆ ಸಾವನ್ನಪ್ಪುತ್ತಿದೆ. ಹುಲಿಗಳಿಗೆ ಹೋಲಿಸಿ ದರೆ ಚಿರತೆಗಳ ಜೀವನ ಹೆಚ್ಚು ಅಪಾಯದಲ್ಲಿದೆ. ಬೇಟೆಯಾಡಿ ಸಾವು, ರೈಲು ಹಳಿ ಮತ್ತು ರಸ್ತೆ ಅಪಘಾತಗಳಲ್ಲಿ ದುರ್ಮರಣ ಹೆಚ್ಚಾಗಿದೆ. ಮೊದಲ 2019ರ ಜನವರಿ, ಫೆಬ್ರವರಿ, ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳಲ್ಲಿ 35 ಚಿರತೆಗಳು ಈ ಮೂಲಕವೇ ಸಾವನ್ನಪ್ಪಿವೆ. ಕೆಲವು ಭಾಗಗಳಲ್ಲಿ ವಿದ್ಯುತ್‌ ತಂತಿ ತಗುಲಿ ಮೃತಪಟ್ಟ ಉದಾಹರಣೆಗಳೂ ಇವೆ.

ರಸ್ತೆ ವಿಸ್ತರಣೆಯಿಂದ ಅಪಾಯ
ಕಾಡಿನ ಮಧ್ಯೆ ನಿರ್ಮಿಸುತ್ತಿರುವುದು ಪ್ರಾಣಿಗಳ ಸಾವಿಗೆ ಕಾರಣ ಎಂದು ಹೇಳಲಾಗುತ್ತದೆ. ಪ್ರಾಣಿಗಳ ವಾಸ ಸ್ಥಾನಕ್ಕೆ ಮಾನವರು ಲಗ್ಗೆ ಇಟ್ಟ ಕಾರಣ ಅವು ಹೆದರಿ ಓಡುತ್ತವೆ. ಇಂತಹ ಸಂದರ್ಭ ಅಪಘಾತಗಳ ಮೂಲಕ ಸಾಯುತ್ತಿವೆ. ಭಾರತದಲ್ಲಿ ಪ್ರತಿ ದಿನ 21 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 45 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಇದೆ. ಈ ಅಭಿವೃದ್ಧಿ ಕಾರ್ಯವೂ ಕಾಡುಪ್ರಾಣಿ ಸಾವಿಗೆ ಒಂದು ಕಾರಣ.

ವಿದ್ಯುತ್‌ ಸ್ಪರ್ಶ
ಅಭಿವೃದ್ಧಿ ಕಾರ್ಯವೂ ಸಸ್ಯ ಸಂಪತ್ತಿನ ಜತೆಗೆ ಪ್ರಾಣಿ ಸಂಪತ್ತಿನ ವಿನಾಶಕ್ಕೆ ಕಾರಣವಾಗುತ್ತಿದೆ. 2017ರಲ್ಲಿ ಶೇ. 9ರಷ್ಟಿದ್ದ ಚಿರತೆ ಸಾವು 2018ಕ್ಕೆ ಶೇ.1.2ಕ್ಕೆ ಏರಿಕೆ ಕಂಡಿದೆ. 2019ರ ಮೊದಲ 4 ತಿಂಗಳು ಶೇ.2.3ಕ್ಕೆ ಜಿಗಿದಿದೆ.

ಬೇಟೆ ಮೂಲಕ ಸಾವು
ಚಿರತೆಗಳ ಸಾವಿಗೆ ಅವು ಬೇಟೆಯಾಡುವ ಸಂದರ್ಭವೂ ಒಂದು ಕಾರಣ ವಾಗಿದೆ. 2015ರಲ್ಲಿ 64 ಚಿರತೆಗಳು ಬೇಟೆಯಾಡಿ ಸಾವನ್ನಪ್ಪಿವೆ. 2016ರಲ್ಲಿ 83, 2017ರಲ್ಲಿ 47 ಮತ್ತು 2018ರಲ್ಲಿ 66 ಮೃತಪಟ್ಟಿವೆ. ಜನರ ಬೇಟೆ 2015ರಲ್ಲಿ 127 ಚಿರತೆಗಳ ಸಾವಿಗೆ ಕಾರಣವಾಗಿದ್ದರೆ, 2016ರಲ್ಲಿ ಈ ಸಂಖ್ಯೆ 154ಕ್ಕೆ ಏರಿದೆ. 2017ರಲ್ಲಿ 159 ಚಿರತೆ ಸಾವನ್ನಪ್ಪಿದ್ದವು.

ಅತೀ ಹೆಚ್ಚು ಚಿರತೆ ಇರುವ ರಾಜ್ಯಗಳು;
ಮಧ್ಯಪ್ರದೇಶ 1,817
ಕರ್ನಾಟಕ 1,129
ಮಹಾರಾಷ್ಟ್ರ 905
ಛತ್ತೀಸ್‌ಗಢ 846
ತಮಿಳುನಾಡು 815

ಅತೀ ಹೆಚ್ಚು ಚಿರತೆ ಸಾಯುವ ರಾಜ್ಯಗಳು;
ಉತ್ತರಾಖಂಡ 93 (703)
ಮಹಾರಾಷ್ಟ್ರ 90 (905)

ಮಣಿಪಾಲ ಸ್ಪೆಷಲ್‌ ಡೆಸ್ಕ್

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.