ವಾಟ್ಸಾಪ್‌ ಕತೆ: ಬಾಡಿಗೆದಾರ!


Team Udayavani, Jul 28, 2019, 5:00 AM IST

q-9

ನಮ್ಮ ಮನೆಯಿಂದ ಒಂದೈವತ್ತು ಅಡಿ ದೂರದಲ್ಲಿರುವ ಮಠದ್‌ ಮನೆಯ ಮನೆಯೆರಡು ಖಾಲಿಯಾಗಿ ಒಂದೆರಡು ತಿಂಗಳುಗಳೇ ಗತಿಸಿದ್ದರೂ ಯಾವ ಬಾಡಿಗೆದಾರರೂ ಬಂದಿರಲಿಲ್ಲ. ಆ ಹಿಂದೆ ಇದ್ದವರಿಗೂ ನಮಗೂ ಅವರು ಬೀದಿಗೆ ಎಸೆಯುತ್ತಿದ್ದ ಕಸದಿಂದಾಗಿ ಮನಸ್ತಾಪವಾಗಿತ್ತು. ಪುನಃ ಅಂತಹ ಗಿರಾಕಿಗಳು ಬಂದರೇನು ಮಾಡುವುದು ಅಂತ ಯೋಚನೆಯಾಗಿತ್ತು.

ಆದರೆ, ಆನಂತರ ಕಪ್ಪನೆಯ ಗಟ್ಟಿಮುಟ್ಟಾದ ಕುಳ್ಳ ವ್ಯಕ್ತಿ ಬೆಳ್ಳನೆಯ ಇಜ್ಜೋಡು ಹೆಂಡತಿಯೊಂದಿಗೆ ಬಂದಿಳಿದ. ಅವರ ಓಡಾಟ ಮಾತುಕತೆ ಸುಶಿಕ್ಷಿತ ಜನರಂತೆ ಇದ್ದುದಲ್ಲದೇ, ಕಸವನ್ನು ಕಸದ ಗಾಡಿಗೆ ಹಾಕುವಷ್ಟು ಸ್ವಚ್ಛ ಭಾರತ ಯೋಜನೆಗೆ ಪುಷ್ಟೀಕರಿಸುವಂತಿದ್ದವು. ಆ ಮಟ್ಟಿಗೆ ಸಂತಸವಾಗದಿರಲಿಲ್ಲ.

ಇಡೀ ಕಾಲೊನಿಗೆ, ನಾನೊಬ್ಬನೇ ಪದ್ಮಾವತಪ್ಪ ಆಗಿದ್ದೆ, ಅರುಣೋದಯಕ್ಕೆ ಮುಂಚಿತವಾಗಿ ವಾಕಿಂಗ್‌ ಹೋಗುತ್ತಿದ್ದವನೆಂಬ ಜಂಭ ಬೇರೆ. ಆದರೆ, ಈ ಕರಿಯಪ್ಪ, ನನ್ನನ್ನು ನೋಡಿಯೋ ಏನೋ ಮಡದಿಯೊಂದಿಗೆ ವಾಕ್‌ ಮಾಡಲು ಶುರು ಮಾಡಿದ್ದ! ಆದರೆ, ನನ್ನ ದಾರಿ ಮತ್ತು ಅವರವು ಬೇರೆ ಬೇರೆಯಾಗಿದ್ದರಿಂದ, ಯಾವುದೇ ಮೇಲಾಟಕ್ಕೆ ಆಸ್ಪದವಿರಲಿಲ್ಲ.

ಆದರೆ, ನಾನು ಹಿಂತಿರುಗುವಾಗ, ಸರ್ಕಾರಿ ಕಚೆೇರಿಯ ಮುಂದಿದ್ದ ಗಂಟೆಹೂಗಳನ್ನು ಕಿತ್ತುಕೊಂಡು ಬರುತ್ತಿದ್ದುದನ್ನು ಗಮನಿಸಿದ ಆತ ಲೆಕ್ಕ ಹಾಕಿಕೊಂಡವನಂತೆ, ನನಗಿಂತಲೂ ಬೇಗನೆ ಎದ್ದವನು ಮಡದಿಯ ಗೋಜಿಗೆ ಹೋಗದೇ, ಒಬ್ಬನೇ ನನಗಿಂತ ಬೇಗನೆ ಹೋಗಿ, ಆ ಹೂವುಗಳನ್ನು ಕಿತ್ತು ತರಹತ್ತಿದ್ದ. ಎಲಾ ಇವನ! ನನ್ನ ಗಳಿಕೆಗೆ ಕನ್ನಹಾಕಹತ್ತಿದನಲ್ಲ ! ಎಂದುಕೊಂಡು ಅವನಿಗಿಂತ ಬೇಗ ಹೋಗಹತ್ತಿದೆ. ಅದನ್ನರಿತ ಅವನು, ಅದು ಯಾವಾಗ ಮಲಗುವನೋ ಅದು ಯಾವಾಗ ಹೋಗುವನೋ ಎಂಬಂತೆ ಅಷ್ಟೊತ್ತಿಗೇ ಹೋಗಿ ಹೂವನ್ನೆಲ್ಲ ಕಿತ್ತುಕೊಂಡು ಬರಹತ್ತಿದ. ನನ್ನ ಪಾಲನ್ನು ಅವನೇ ಉಣ್ಣಹತ್ತಿದ್ದಾನೆ. ಅವನೊಂದಿಗೆ ಜಗಳ ಮಾಡಲೇ- ಎನ್ನಿಸಿತ್ತು.

ಯಾಕೆ ಜಗಳ ಮಾಡಬೇಕು; ಅವನು ಹೂವುಗಳನ್ನು ಅರ್ಪಿಸುವ ದೇವರು ಮತ್ತು ನಾನು ಹೂವುಗಳನ್ನು ಅರ್ಪಿಸುವ ದೇವರು ಒಂದೇ ಆಗಿರುವಾಗ !

ಶರಣ ಗೌಡ ಎರಡೆತ್ತಿನ

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.