ಚರ್ಮ, ಕೂದಲಿನ ಕಾಳಜಿಗೆ ಒಂದು ಚಮಚ ತುಪ್ಪ !


Team Udayavani, Aug 20, 2019, 5:13 AM IST

w-33

ಭಾರತೀಯರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ಒಂದು ಪದಾರ್ಥ ತುಪ್ಪ. ಬೆಣ್ಣೆಯಿಂದ ತೆಗೆದ ತುಪ್ಪದಲ್ಲಿ ಕೊಬ್ಬಿನಿಂದ ಕೂಡಿದ ಆಮ್ಲ ಹಾಗೂ ಉತ್ತಮ ಕೊಲೆಸ್ಟ್ರಾಲ್ ಇದೆ. ತುಪ್ಪವನ್ನು ಆರೋಗ್ಯಕರ ಪೋಷಕಾಂಶ ಎಂದು ಪರಿಗಣಿಸಲಾಗಿದ್ದು, ಚರ್ಮ ಹಾಗೂ ಕೂದಲನ್ನು ಆರೈಕೆ ಮಾಡುತ್ತದೆ.

· ಪೋಷಕಾಂಶಗಳಿವೆ
ತುಪ್ಪ ಆ್ಯಂಟಿಆಕ್ಸಿಡೆಂಟ್‌ಗಳೊಂದಿಗೆ ವಿಟಮಿನ್‌ ಎ ಮತ್ತು ಇ ಯಿಂದ ಸಮೃದ್ಧವಾಗಿದೆ. ಚರ್ಮವನ್ನು ನಯಗೊಳಿಸಲು ಮತ್ತು ತೇವಾಂಶವನ್ನು ಉತ್ತಮವಾಗಿ ಹಿಡಿದಿಟ್ಟುಕೊಳ್ಳಲು ತುಪ್ಪ ಸಹಕಾರಿ. ಒಣ ಚರ್ಮವನ್ನು ಹೊಂದಿದ್ದರೆ ತುಪ್ಪ ಒಣ ಚರ್ಮದಿಂದ ಬರುವ ತುರಿಕೆ ನಿವಾರಿಸಲು ಸಹಾಯ ಮಾಡುತ್ತದೆ.

·ಕಣ್ಣಿನ ಕ್ರೀಮ್‌
ಮುಖವನ್ನು ತೊಳೆದ ಬಳಿಕ ಸಣ್ಣ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಕಣ್ಣಿನ ಕೆಳಗಡೆ ಹಚ್ಚಿ. 15 ನಿಮಿಷಗಳ ಆನಂತರ ಹತ್ತಿಯ ಸಹಾಯದಿಂದ ಅದನ್ನು ನಿಧಾನವಾಗಿ ತೆಗೆಯಿರಿ. ಇದು ಸುಕ್ಕು ಹಾಗೂ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ.

·ಫೇಸ್‌ಪ್ಯಾಕ್‌
ಒಂದು ಟೀ ಚಮಚ ಓಟ್ಸ್‌, ತುಪ್ಪ, ಜೇನುತುಪ್ಪ ಹಾಗೂ ಯೋಗರ್ಟ್‌ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಅನಂತರ ತೊಳೆಯಿರಿ.

ಒರಟು ಕೂದಲಿಗೆ
ಒಣ ಹಾಗೂ ಹಾನಿಗೊಳಗಾದ ಕೂದಲನ್ನು ಸರಿಗೊಳಿಸಲು ತುಪ್ಪ ಉಪಯೋಗಿ. ಒಂದು ಪೂರ್ಣ ಚಮಚ ತುಪ್ಪವನ್ನು ತೆಗೆದುಕೊಂಡು ನಯವಾಗಿ ಮಸಾಜ್‌ ಮಾಡಿ.

ಒಂದು ಟೇಬಲ್ಸ್ಪೂನ್‌ ತುಪ್ಪವನ್ನು ಒಂದು ಟೇಬಲ್ಸ್ಪೂನ್‌ ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಬಿಸಿ ಮಾಡಿ. ಇದನ್ನು ನೆತ್ತಿ ಹಾಗೂ ಕೂದಲಿನ ಹಚ್ಚಿ. ಬೆಚ್ಚಗಿನ ಬಟ್ಟೆಯಲ್ಲಿ ಕೂದಲನ್ನು ಕಟ್ಟಿ 20 ನಿಮಿಷ ಬಿಡಿ. ಬಟ್ಟೆ ಕೂದಲು ತುಪ್ಪವನ್ನು ಸರಿಯಾಗಿ ಹೀರಿಕೊಳ್ಳಲು ಸಹಕಾರಿ. •

– ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.