ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸುಗಮ ಆಡಳಿತಕ್ಕೆ ಪೂರಕವೇ ?


Team Udayavani, Sep 26, 2019, 4:20 PM IST

tr

ಮಣಿಪಾಲ: ಸರಕಾರಗಳು ಬದಲಾದಂತೆ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸುಗಮ ಆಡಳಿತಕ್ಕೆ ಪೂರಕವೇ ? ಎಂಬ ಪ್ರಶ್ನೆಯನ್ನು ‘ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಇಲ್ಲಿವೆ.

ಎ ಆರ್ ಶಿವು ಶಿವು: ಜನಪರ ಮತ್ತು ದಕ್ಷ ಅಧಿಕಾರಿಗಳನ್ನು ಕೆಲಸವಿಲ್ಲದೇ ಕೂರಿಸುವುದು ಮತ್ತು ಅಂತಹ ಜಾಗಕ್ಕೆ ವರ್ಗಾಯಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ.

ರಮೇಶ್ ಬಿ ವಿ: ಆ ದಕ್ಷ ಅಧಿಕಾರಿಗಳು ಪಕ್ಷಾತೀತವಾಗಿ ಕೆಲಸ ಮಾಡಿದರೆ ಈ ವರ್ಗಾವಣೆ ಪರಿಸ್ಥಿತಿ ಬರೋದೇ ಇಲ್ಲ. ಆದರೆ ದುರದೃಷ್ಟವಶಾತ್ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳು ಯಾವುದಾದರೂ ಒಂದು ಪಕ್ಷಕ್ಕೆ ವಿಧೇಯರಾಗಿರುತ್ತಾರೆ. ಹಾಗಾಗಿ ಆಡಳಿತದಲ್ಲಿರುವ ಪಕ್ಷದವರು ತಮಗೆ ವಿಧೇಯರಾಗಿರುವವರನ್ನೇ ಮುಖ್ಯ ಸ್ಥಾನಗಳಲ್ಲಿ ಇರಿಸುತ್ತಾರೆ.

ಸೈಮನ್ ಫೆರ್ನಾಂಡಿಸ್ ; ಯಾರಿಗೆ ಸುಗಮ. ಪ್ರಜೆಗಳಿಗೋ.. ಪ್ರಭುಗಳಿಗೋ ? ತಿಳಿಯದು

ಗಂಗಾಧರ್ ಉಡುಪ ; ದಕ್ಷ ಅಧಿಕಾರಿಗಳನ್ನು ಈ ರಾಜಕಾರಣಿಗಳು ಬಿಡಬೇಕಲ್ಲ, ಕೆಲಸ ಒಳ್ಳೇದು ಮಾಡಿದ್ತೆ, ವಿರೋಧ ಪಕ್ಷದವರು ಬಿಡಲ್ಲ, ಅವರು ಆಡಳಿತ ಪಕ್ಷದವರ ಪರ ಇದ್ದಾರೆ ಅಂತಾರೆ, ಇಲ್ಲಾಂದ್ರೆ ಅವರು ನಾವು ಹೇಳುವ ಹಾಗೆ ಕೇಳಲಿಲ್ಲ ಅಂತ ವಿರೋಧ ಮಾಡುತ್ತಾರೆ

ಪೂರ್ಣಪ್ರಜ್ಞ ಪಿ ಎಸ್ ; ಇದು ನಿಜಕ್ಕೂ ಖೇದಕರ ಸಂಗತಿ, ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಮತ್ತು ಅವರ ವರ್ಗಾವಣೆ ಮೇಲಿನ ಹಿಡಿತ ಯಾವುದೇ ಶಾಸಕ ಅಥವ ಯಾವುದೇ ಪಕ್ಷಕ್ಕೆ ನೀಡಬಾರದು, ಸರ್ವಪಕ್ಷ ದ ಸದಸ್ಯರನ್ನು ಒಳಗೊಂಡ ಒಂದು ವಿಭಾಗದಿಂದ ಈ ಕಾರ್ಯ ನಿರ್ವಹಿಸುವ ಹೊಣೆ ಇರಬೇಕು. ಪಕ್ಷಗಳು ಅಧಿಕಾರದ ಲಾಲಸೆಗಾಗಿ ಇಂತಹ ಪದೇಪದೇ ವರ್ಗಾವಣೆ ಮಾಡಿದರೆ, ಆಡಳಿತಾತ್ಮಕ ವಿಷಯಕ್ಕೂ ಹಾಗೂ ವರ್ಗಾವಣೆಗೆ ಒಳಪಡುವ ದಕ್ಷ ಅಧಿಕಾರಿಗಳ ಮಾನಸಿಕ, ಕೌಟುಂಬಿಕ, ಮುಖ್ಯವಾಗಿ ನೌಕರರ ಮಕ್ಕಳ ಶಿಕ್ಷಣಕ್ಕೆ ಪದೇ- ಪದೇ ಶಾಲೆ ಬದಲಾವಣೆ ಯಂತಹ ತೊಂದರೆ ಉಂಟಾಗುತ್ತದೆ.

ಗಂಗಾಧರ್ ಎಂ ಎಸ್ ಕೆ: ಯಾವ ಅಧಿಕಾರಿಗಳು ಪ್ರಾಮಾಣಿಕರು? ಪ್ರಾಮಾಣಿಕರು ಒಂದೋ ಕೊಲೆಯಾದರು ಇಲ್ಲಾಂದ್ರೆ ಸ್ವಯಂ ನಿವೃತ್ತಿ ಪಡೆದರು. ಇಲ್ಲದಿದ್ರೆ ಕೆಲಸವಿಲ್ಲದೇ ಡಿಪಾರ್ಟ್ಮೆಂಟ್ ಗೆ ವರ್ಗಾವಣೆ ಆಗುತ್ತಾರೆ. ಲೆಕ್ಕದ ಕೆಲವರು ಇದ್ದಾರೆ. ಉಳಿದವರು ಮತ್ತೊಬ್ಬರಿಗೆ ಬಕೆಟ್ ಹಿಡಿಯುವವವರೇ

ವಿನಯ್ ಸಿ ಜಿ: ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರೋದು ಭ್ರಷ್ಟ ಅಧಿಕಾರಿಗಳನ್ನು ರಾಜಕಾರಿಣಿಗಳ ಅವಶ್ಯಕತೆಗೆ ಅನುಸಾರ ಕೆಲಸ ಮಾಡುವವರನ್ನು ರಾಜಕಾರಿಣಿಗಳಿಗೆ ಬೇಕಾದ ಹಾಗೆ ಉಪಯೋಗಿಸೋದಿಕ್ಕೆ ಬ್ರಷ್ಟರನ್ನ ಆ ಜಾಗಕ್ಕೆ ಕೂರಿಸೋದಿಕ್ಕೆ, ಪ್ರಾಮಾಣಿಕ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟೇ ಇದ್ದಾರೆ ಹೊರತು ಎಲ್ಲರೂ ಪ್ರಾಮಾಣಿಕರಲ್ಲ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.