ಇತಿಹಾಸ ಸರಿಪಡಿಸಬೇಕಿದೆ: ನಾಯ್ಡು
Team Udayavani, Sep 27, 2019, 5:17 AM IST
ಪುಣೆ: ವಸಾಹತುಶಾಹಿಗಳು ನಮ್ಮ ದೇಶದ ಇತಿಹಾಸವನ್ನು ತಿರುಚಿದ್ದು, ಈಗ “ನಿಖರವಾದ ಹಾಗೂ ಸರಿಯಾದ’ ಇತಿಹಾಸ ವನ್ನು ಬರೆಯಬೇಕಾದ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪುಣೆಯಲ್ಲಿ ಗುರುವಾರ ಮಾತನಾಡಿದ ಅವರು, ಇತಿಹಾಸಕಾರರು, ಭಾಷಾ ತಜ್ಞರು, ಪುರಾತತ್ವ ಶಾಸ್ತ್ರಜ್ಞರು ಹಾಗೂ ದೇಶದ ಇತರೆ ವಿದ್ವಾಂಸರು ಒಗ್ಗಟ್ಟಾಗಿ, ಭಾರತದ ನೈಜ ಇತಿಹಾಸವನ್ನು ಮರುಸೃಷ್ಟಿ ಮಾಡಿ, ಜಗತ್ತಿನ ಮುಂದಿರಬೇಕು ಎಂದೂ ಕರೆ ನೀಡಿದ್ದಾರೆ.
ಇತಿಹಾಸ ಕುರಿತ ನಾಯ್ಡು ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. “ಉಪ ರಾಷ್ಟ್ರಪತಿಯಾಗಿರುವ ನೀವು ನಿಷ್ಪಕ್ಷವಾಗಿ ರಬೇಕು. ಇತಿಹಾಸವನ್ನು ತಿರುಚುವ ಬಿಜೆಪಿಯ ಅಜೆಂಡಾಗೆ ಬೆಂಬಲ ನೀಡಬಾರದು’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ