ದುಬೈನಲ್ಲಿ ಪಾಸ್ ಪೋರ್ಟ್ ಮಿಸ್ ಆಯ್ತಾ? ಚಿಂತಿಸುವ ಅಗತ್ಯ ಇಲ್ಲ


Team Udayavani, Oct 10, 2019, 9:00 PM IST

passport

ದುಬೈ: ನೀವು ಉದ್ಯೋಗದ ನಿಮಿತ್ತ ಅಥವ ಪ್ರವಾಸದ ನಿಮಿತ್ತ ದುಬೈಗೆ ತೆರಳಿದ ಸಂದರ್ಭ ಪಾಸ್ ಪೋರ್ಟ್ ಕಾಣೆಯಾಗಿದ್ದರೆ ಅಥವ ಕಳವಾಗಿದ್ದರೆ ಇನ್ನು ನೀವು ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ದುಬೈ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ನೀವು ತುಂಬಾ ಅಲೆದಾಡುವ ಅನಿವಾರ್ಯತೆ ಇಲ್ಲ. ಈ ನೂತನ ಯೋಜನೆಯನ್ವಯ ನಿಮ್ಮ ಕಳೆದು ಹೋದ ಪಾಸ್ಪೋರ್ಟ್ ಅನ್ನು ಮರಳಿ ಪಡೆಯಲು ಹೆಚ್ಚೆಂದರೆ 4-5ದಿನಗಳು ವ್ಯಯಿಸಬೇಕಾಗುತ್ತದೆ. ಈ ಹಿಂದೆ 8 ನಿಯಮಗಳನ್ನು ಪಾಲಿಸಬೇಕಾಗಿತ್ತು. ಆದರೆ ಈಗ ಕ್ರಮದಲ್ಲಿ ಸ್ವಲ್ಪ ಬದಲಾವಣೆ ತರಲಾಗಿದ್ದು, ಸುಲಭಗೊಳಿಸಲಾಗಿದೆ.

ಏನಿದು ಹೊಸ ಕ್ರಮ
– ದುಬೈ ಪೊಲೀಸ್ ವೆಬ್ ಸೈಟ್ಗೆ ಭೇಟಿ ಕೊಡಿ.
– ನಿಮ್ಮ ಕಳೆದು ಹೋದ ಪಾಸ್ಪೋರ್ಟ್ ಕುರಿತ ಮಾಹಿತಿ ನೀಡಿ, ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿ.
– ನಿಮ್ಮ ರಾಷ್ಟ್ರದ ರಾಯಭಾರಿ ಕಚೇರಿಗೆ ಹೊಸ ಪಾಸ್ಪೋರ್ಟ್ಗಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
– ದುಬೈನ GDRFA ಗೆ ಭೇಟಿ ನೀಡಿ ನೀವು ಇರುವ ಸ್ಥಳ ಮತ್ತು ಅದರ ದೃಢೀಕರಣವನ್ನು ಲಗತ್ತಿಸಿ.

ಈ ಹಿಂದೆ ಯಾರಾದರೂ ತಮ್ಮ ಫಾಸ್ಪೋರ್ಟ್ ಅನ್ನು ಕಳೆದುಕೊಂಡಿದ್ದರೆ ಹಲವು ನಿಯಾಮಗಳನ್ನು ಪಾಲಿಸಿ ಬಳಿಕ ಪಡೆದುಕೊಳ್ಳಬೇಕಿತ್ತು. ಇದು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಈಗ ಅವೆಲ್ಲವೂ ಸುಲಭಗೊಂಡಿವೆ. ದುಬೈ ಪೊಲೀಸ್ ಅವರಿಂದ ಅರ್ಜಿಯೊಂದನ್ನು ಪಡೆದುಕೊಂಡು, ಜಿಡಿಆರ್ಎಫ್ಎ, ದುಬೈ ಕೋರ್ಟ್, ದುಬೈ ಪಬ್ಲಿಕ್ ಪ್ರಾಸಿಕ್ಯೂಶನ್ ಅವರಿಂದ ದೃಢೀಕೃತ ಸಹಿ ಪಡೆದು ಅದನ್ನು ದುಬೈ ಪೊಲೀಸರಿಗೆ ನೀಡಬೇಕಾಗಿತ್ತು. ಬಳಿಕ ಆಯಾ ರಾಷ್ಟ್ರಗಳ ರಾಯಭಾರಿ ಕಚೇರಿಗೆ ತೆರಳಿ ಹೊಸ ಪಾಸ್ಪೋರ್ಟ್ ನೀಡಲು ಅರ್ಜಿಯನ್ನು ಸಲ್ಲಿಸಬೇಕಿತ್ತು. ಬಳಿಕ GDRFA ಬಳಿ ನೀಡಬೇಕಾಗಿತ್ತು. ಇಲ್ಲಿ ನಿಮ್ಮ ಹೊಸ ಅರ್ಜಿಯ ಪ್ರಕ್ರಿಯೆ ಮುಗಿಯಿತು ಎಂದರ್ಥ. ಹಲವು ದಿನಗಳ ತರುವಾಯ ನಿಮ್ಮ ಕೈಗೆ ಹೊಸ ಪಾಸ್ಪೋರ್ಟ್ ಲಭಿಸುತ್ತಿತ್ತು.

ಈ ಹೊಸ ಕಾನೂನಿನಲ್ಲಿ ಪೊಲೀಸ್ ಮತ್ತು ರಾಯಭಾರಿ ಕಚೇರಿಯನ್ನು ಸಂದರ್ಶಿಸಿ ಬಳಿಕ GDRFA ಬಳಿ ಮನವಿ ಮಾಡಬೇಕು. ಈ ಎಲ್ಲಾ ಕೆಲಸಗಳು ಬೆರಳೆಣಿಕೆ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.