ಭ್ರಷ್ಟರ ಜೊತೆಗೆ ಜನರು ಕೂಡ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗುತ್ತಿದ್ದಾರೆಯೇ ?


Team Udayavani, Oct 27, 2019, 3:50 PM IST

t

ಮಣಿಪಾಲ: ಸಮಾಜದಲ್ಲಿ ಭ್ರಷ್ಟರ ಜೊತೆಗೆ ಜನರು ಕೂಡ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಗೆ ಎಡೆ ಮಾಡಿಕೊಡುತ್ತಿದೆಯೇ ?ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ.

ರಾಜೇಶ್ ಅಂಚನ್ ; ಖಂಡಿತಾ ಹೌದು. ಇವತ್ತು ಜಾತಿ ವ್ಯವಸ್ಥೆ ಗೆ ಕಟ್ಟು ಬಿದ್ದ ಜನ ತಮಗರಿವಿಲ್ಲದೆ ತಮ್ಮ ತೆರಿಗೆ ಹಣವನ್ನು ಲೂಟಿ ಹೊಡೆದು ರಾಜರಂತೆ ಮೆರೆಯುವ ಭ್ರಷ್ಟಾಚಾರಿಗಳಿಗೆ ಬೆಂಬಲ ಕೊಟ್ಟು ತಾವೇ ಮೂರ್ಖ ರಾಗುತ್ತಿದ್ದಾರೆ. ತಮಗೆ ಅರಿವಿಲ್ಲದೆ ರಾಜಕಾರಣಿಗಳು ನೇಯ್ದ ಬಲೆಗೆ ಸಿಕ್ಕಿ ಹಾಕಿಕೊಳ್ತಾ ಇರೋದಲ್ಲದೆ, ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಅವರು ಕೊಡುವ ಚಿಲ್ಲರೆ ಹಣ, ಭೋಜನಕ್ಕೆ ಮರುಳಾಗಿ ಪ್ರಜಾಪ್ರಭುತ್ವ ವನ್ನು ಕೈಯಾರೆ ಬಲಿಕೊಡ್ತಾ ಇದ್ದಾರೆ.

ಸೈಮನ್ ಫೆರ್ನಾಂಡಿಸ್ : ಹೌದು ಆದರೆ ಇಲ್ಲಿ ಮೂಡುವ ಗೊಂದಲ ಏನೆಂದರೆ, ಜನರಿಂದ ವ್ಯವಸ್ಥೆ ಹಾಳಾಯಿತೋ ಅಥವಾ ವ್ಯವಸ್ಥೆಯಿಂದ ಜನರು ಹಾಳಾದರೋ ಎಂಬುದು. ತಪ್ಪು ಯಾರೇ ಮಾಡಿದರೂ ತಪ್ಪೇ ಅಲ್ಲವೇ ಆ ತಪ್ಪನ್ನು ಯಾರೇ ಸಮರ್ಥಿಸಿ ಕೊಳ್ಳುವುದು ಅಪರಾಧ. ಒಳ್ಳೆಯದಕ್ಕೆ ಬೆಂಬಲ ನೀಡಬೇಕೆ ಹೊರತು ತಪ್ಪು ಮಾಡಿದವರಿಗಲ್ಲ ದೇಶದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಪಕ್ಷ ಅಡ್ಡಿ ಬರಬಾರದು.

ಅರ್ಜುನ್ ದ್ರುವ ಸಜ್ಜನರ ಮೌನ ಭ್ರಷ್ಟರ ಆರ್ಭಟಕ್ಕಿಂತ ಅಪಾಯಕಾರಿ. ಪ್ರತಿ ಸಾಮಾನ್ಯ ವ್ಯಕ್ತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು.

ರಂಗನಾಥ್ ವಿಠ್ಠಲ್ : ಜನರು ನಿಜವಾದ ಮೌಲ್ಯಗಳನ್ನು ಮರೆಯುತ್ತಿರುವುದು ನಿಜಕ್ಕೂ ವಿಷಾದಕರ.

ಬಸವರಾಜ್ : ನಮ್ಮ ಜಾತಿಯವ ಕದ್ದು ದೊಡ್ಡ ಮನುಷ್ಯ ಆದರೆ ಬೆಂಬಲಿಸುವ ಬೇರೆಯವರು ಆ ಕೆಲಸ ಮಾಡಿದ್ರೆ ವಿರೋಧಿಸುವ. ಕಳ್ಳ ಮನಸ್ಸುಗಳು ಹೆಚ್ಚು. ಖಡಾ ಖಂಡಿತವಾಗಿಯೂ ಭ್ರಷ್ಟರ ಪ್ರೋತ್ಸಾಹ ಮಾಡುವ ಮಂದಿ ಹೆಚ್ಚು. ಅದು ಜಾತಿ ತಲೆಗೇರಿ

ಜೀವೇಂದ್ರ ಪೂಜಾರಿ : ಸರಿಯಾಗಿ ಹೇಳಿದ್ದಾರೆ ನಾವು ಸಾಮಂತ ಕಾಲಕ್ಕೆ ನಾಂದಿ ಹಾಡುತೀದ್ದೆವೆ

ವಾಸಿಂ ಇಮ್ರಾನ್ ಖಾನ್: ಜಾತಿ ವ್ಯವಸ್ಥೆ ಇರುವ ವರೆಗೆ , ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಇಂದಿನ ಹಲವಾರು ಸಮಸ್ಯೆ ಗಳಿಗೆ ಜಾತಿ ವ್ಯವಸ್ಥೆ ಕಾರಣ.

ಸಣ್ಣಮಾರಪ್ಪ ಚಂಗಾವರ: ಮೊದಲು ಈ ಭ್ರಷ್ಟತೆ ಎನ್ನುವುದೆ ಅಪಾಯಕಾರಿ. ಅದರಲ್ಲಿ ಜನರು ಭಾಗಿಯಾದರೆ ಇನ್ನು ಅಪಾಯಕಾರಿ. ಇದು ಭಾಗಿಯಾದ ಜನರಿಗೆ ಗೊತ್ತಾಗದಂತೆ ಹೊಡೆತ ಬೀಳುತ್ತದೆ

ಟಾಪ್ ನ್ಯೂಸ್

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.