ಟೋಕಿಯೋದಲ್ಲಿ ಚಿನ್ನವೇ ಗುರಿ: ಬ್ಲೇಕ್‌


Team Udayavani, Dec 3, 2019, 12:16 AM IST

PTI12_2_2019_000148A

ಮುಂಬಯಿ: ಜಮೈಕಾದ ವಿಶ್ವವಿಖ್ಯಾತ ಓಟಗಾರ ಯೋಹಾನ್‌ ಬ್ಲೇಕ್‌ ಮುಂಬಯಿಗೆ ಆಗಮಿಸಿದ್ದಾರೆ. ಅವರು ಫೆಬ್ರವರಿಯಲ್ಲಿ ನಡೆಯಲಿರುವ “ರೋಡ್‌ ಸೇಫ್ಟಿ ವರ್ಲ್ಡ್ ಸೀರಿಸ್‌’ ಟಿ20 ಸರಣಿಯ ಪ್ರಚಾರ ನಡೆಸುತ್ತಿದ್ದು, ಸೋಮವಾರ ಮಾಧ್ಯಮದವರೊಂದಿಗೆ ಆತ್ಮೀಯವಾಗಿ ಬೆರೆತರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ 100 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ತನ್ನ ಗುರಿ ಎಂದರು.

“100 ಮೀ. ಓಟದಲ್ಲಿ ನಾನು ಯಾವತ್ತೂ ಫೇವರಿಟ್‌. ನಾನು ವಿಶ್ವದಲ್ಲೇ ದ್ವಿತೀಯ ಅತೀ ವೇಗದ ಓಟಗಾರ. ನನ್ನ ಮುಂದಿರುವುದು ಕೊನೆಯ ಒಲಿಂಪಿಕ್ಸ್‌. ಟೋಕಿಯೋದಲ್ಲಿ ಚಿನ್ನದ ಪದಕವನ್ನೇ ಗೆಲ್ಲುವುದು ನನ್ನ ಗುರಿ ಮತ್ತು ಇದನ್ನು ನಾನು ಖಂಡಿತ ಸಾಧಿಸುವ ವಿಶ್ವಾಸದಲ್ಲಿದ್ದೇನೆ’ ಎಂದು ಬ್ಲೇಕ್‌ ಹೇಳಿದರು.

“ಈ ವರೆಗೆ ನಾನು ಎಷ್ಟೋ ಪದಕಗಳನ್ನು ಗೆದ್ದಿರಬಹುದು. ಆದರೆ ಒಲಿಂಪಿಕ್ಸ್‌ ಚಿನ್ನಕ್ಕೆ ಸಾಟಿಯಾಗುವಂಥದ್ದು ಯಾವುದೂ ಇಲ್ಲ’ ಎಂದರು.

ಇದೇ ವೇಳೆ ಮುಂದಿನ ವರ್ಷದ “ಡೈಮಂಡ್‌ ಲೀಗ್‌’ ಕೂಟದಿಂದ 200 ಮೀ. ರೇಸ್‌ ಸಹಿತ 4 ಸ್ಪರ್ಧೆಗಳನ್ನು ಕೈಬಿಟ್ಟ ವಿಶ್ವ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಸೆಬಾಸ್ಟಿಯನ್‌ ಕೋ ಅವರನ್ನು ಬ್ಲೇಕ್‌ ತರಾಟೆಗೆ ತೆಗೆದುಕೊಂಡರು. ಇದೊಂದು ಮೂರ್ಖ ನಿರ್ಧಾರ ಎಂದರು.

ಭಾರತದಲ್ಲಿ ಪ್ರತಿಭಾ ಶೋಧ
ಟೋಕಿಯೊ ಒಲಿಂಪಿಕ್ಸ್‌ ಬಳಿಕ ಭಾರತದಲ್ಲಿ ಆ್ಯತ್ಲೆಟಿಕ್ಸ್‌ ಪ್ರತಿಭೆಗಳನ್ನು ಹುಡುಕುವ ಕಾರ್ಯಕ್ರಮವೊಂದನ್ನು ನಡೆಸುವುದಾಗಿಯೂ ಬ್ಲೇಕ್‌ ಹೇಳಿದರು. “ಭಾರತದಲ್ಲಿ ಬಹಳಷ್ಟು ಆ್ಯತ್ಲೆಟಿಕ್ಸ್‌ ಪ್ರತಿಭೆಗಳಿವೆ. ಕೆಲವರನ್ನು ನಾನು ದೋಹಾದಲ್ಲಿ ಭೇಟಿಯಾಗಿದ್ದೆ. ಸೂಕ್ತ ಮಾರ್ಗದರ್ಶನ ಲಭಿಸಿದರೆ ಇವರೆಲ್ಲ ಬೇರೊಂದು ಎತ್ತರವನ್ನು ಕಾಣಲಿದ್ದಾರೆ’ ಎಂಬುದು ಯೋಹಾನ್‌ ಬ್ಲೇಕ್‌ ನಂಬಿಕೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.