ಆಮ್ರಪಾಲಿ ಪ್ರಕರಣ: ಧೋನಿಗೆ ಕಳಂಕ
Team Udayavani, Dec 3, 2019, 12:12 AM IST
ಹೊಸದಿಲ್ಲಿ: “ಆಮ್ರಪಾಲಿ ಗ್ರೂಪ್ ರಿಯಲ್ ಎಸ್ಟೇಟ್’ ಸಂಸ್ಥೆಯ ರಾಯಭಾರಿ ಯಾದ ತಪ್ಪಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಈಗಲೂ ಪಶ್ಚಾತ್ತಾಪಪಡುವಂತಾಗಿದೆ. ಸಂಸ್ಥೆ ಮಾಡಿದ ಮೋಸ ದೊಡ್ಡ ಉರುಳಾಗಿ ಪರಿಣಮಿಸಿದೆ.
“ಧೋನಿಯ ಮುಖ ನೋಡಿ ನಾವು ಆಮ್ರಪಾಲಿಗೆ ಫ್ಲ್ಯಾಟ್ಗಾಗಿ ಹಣ ನೀಡಿದ್ದೆವು. ಆದ್ದರಿಂದ ಅವರನ್ನೂ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬೇಕು’ ಎಂದು ಹಲವರು ಎಫ್ಐಆರ್ ದಾಖಲಿಸಿದ್ದಾರೆ. ಈಗಾಗಲೇ ಗುಂಪಿನಿಂದ ಸಂಬಂಧ ಕಡಿದುಕೊಂಡಿರುವ ಧೋನಿ, ಸ್ವತಃ ತನಗೂ ಸಂಸ್ಥೆ ವಂಚಿಸಿದೆ ಎಂದು ದೂರು ದಾಖಲಿಸಿದ್ದಾರೆ. ಆದರೂ ಜನ ಮಾತ್ರ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನು ನಿಲ್ಲಿಸಿಲ್ಲ.
ಈಗಾಗಲೇ ಸರ್ವೋಚ್ಚ ನ್ಯಾಯಾಲಯ “ಆಮ್ರಪಾಲಿ’ಯನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸಿದೆ. ಜು. 23ರಂದು ನೀಡಿದ ತೀರ್ಪಿನಲ್ಲಿ, ಆಮ್ರಪಾಲಿ ಅಕ್ರಮವಾಗಿ ಜನರ ಹಣವನ್ನು ವಿವಿಧ ಕಂಪೆನಿಗಳಲ್ಲಿ ತೊಡಗಿಸಿದೆ ಎಂದು ಹೇಳಿತ್ತು. ಇದರಲ್ಲಿ ಧೋನಿ ಪತ್ನಿ ಸಾಕ್ಷಿ ಮಾಲಕತ್ವದ ಕಂಪೆನಿಯೂ ಸೇರಿದೆ ಎನ್ನುವುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…