ಈರುಳ್ಳಿ ಕಣ್ಣೀರು: ಗೋವಾದಲ್ಲಿ ಹೋಟೇಲಿಗರ ಹೊಸ ಐಡಿಯಾ
Team Udayavani, Dec 8, 2019, 10:48 AM IST
ಪಣಜಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹೋಟೇಲ್ ಉದ್ಯಮಿಗಳ ಪಾಲಿಗೆ ಈರುಳ್ಳಿ ನಿಜವಾಗಿಯೂ ಕಣ್ಣೀರು ತರಿಸಿದೆ. ಆದರೆ ಸದ್ಯ ಗೋವಾದಲ್ಲಿ ಹೊಸ ಐಡಿಯಾ ಮಾಡಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ? ಮುಂದೆ ಓದಿ.
ಈರುಳ್ಳಿ ಬೆಲೆ ಜಾಸ್ತಿಯಾದ ಕಾರಣ ಗೋವಾದ ಹೋಟೇಲ್ ಗಳಲ್ಲಿ ಎಲೆಕೋಸು ಮತ್ತು ಕ್ಯಾರೇಟ್ ಗಳನ್ನು ನೀಡಲಾಗುತ್ತಿದೆಯಂತೆ. ಆದರೆ ಇದು ಗ್ರಾಹಕರಿಗೆ ಇಷ್ಟವಾಗುತ್ತಿಲ್ಲವಂತೆ.
ಗೋವಾದ ಬಂದರು ಖಾತೆ ಸಚಿವರಾಗಿರುವ ಮೈಕಲ್ ಲೋಬೋ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಈರುಳ್ಳಿ ಬೆಲೆ ಜಾಸ್ತಿಯಾದ ಕಾರಣ ಗೋವಾದ ಪ್ರವಾಸೊದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ