ಸ್ಮಶಾನಕ್ಕಾಗಿ ರೈತರಿಂದ ಭೂಮಿ ಖರೀದಿಸಿ

ಸ್ಥಳೀಯರಿಂದ ಮಾಹಿತಿ ಪಡೆಯಿರಿನಿಗದಿತ ಬೆಲೆಗೆ ರೈತರು ಒಪ್ಪಿಗೆ ನೀಡಿದರೆ ಮಾತ್ರ ಖರೀದಿ

Team Udayavani, Feb 29, 2020, 4:11 PM IST

29-February-20

ರಾಯಚೂರು: ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ, ಇತರೆ ಜನರಿಗೆ ರುದ್ರಭೂಮಿ ಸೌಲಭ್ಯ ಇಲ್ಲದಿದ್ದಲ್ಲಿ ಸರ್ಕಾರ ನಿಗದಿ ಮಾಡಿದ ಅನುದಾನದಡಿ ರೈತರಿಗೆ ಕೂಡಲೇ ಭೂಮಿ ಖರೀದಿಗೆ ಮುಂದಾಗುವಂತೆ ಅಪರ ಜಿಲ್ಲಾಧಿಕಾರಿ ದುರುಗೇಶ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಭೂಮಿಗೆ ಬೆಲೆ ನಿರ್ಧರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಪ್ರದೇಶಗಳಲ್ಲಿ ರುದ್ರಭೂಮಿ ಸೌಲಭ್ಯ ಕಲ್ಪಿಸಲು ಸರ್ಕಾರ ನಿಗದಿ ಪಡಿಸಿದ ಬೆಲೆಗೆ ಅನುಗುಣವಾಗಿ ರೈತರಿಂದ ಭೂಮಿ ಖರೀದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮದ ರೈತರನ್ನು ಸಂಪರ್ಕಿಸಿ. ಯಾರು ಭೂಮಿ ನೀಡಲು ಬರುವರೋ ಅವರಿಂದ ಪಡೆಯುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಕಡೆ ರುದ್ರಭೂಮಿ ಇಲ್ಲದೆ ಜನ ಶವಸಂಸ್ಕಾರ ಮಾಡಲು ಪ್ರಯಾಸ ಪಡುವಂತಿದೆ. ಅಂಥ ಕಡೆ ಸೂಕ್ತ ಭೂಮಿ ಗುರುತಿಸಿ ಖರೀದಿಗೆ ಮುಂದಾಗಿದೆ. ಸ್ಥಳೀಯ ಮಟ್ಟದ ಸಿಬ್ಬಂದಿಯಿಂದ ಮಾಹಿತಿ ಪಡೆಯಿರಿ. ನೀರಾವರಿ ಭೂಮಿ, ತರಿ ಭೂಮಿ, ಖುಷ್ಕಿ ಭೂಮಿಗಳ ಆಧಾರದ ಮೇಲೆ ಒಂದೊಂದು ಭೂಮಿಗೆ ಬೇರೆ ಬೇರೆ ದರ ನಿಗದಿ ಮಾಡಲಾಗಿದೆ. ರೈತರು ಈ ಬೆಲೆಗೆ ಒಪ್ಪಿಗೆ ನೀಡಿದರೆ ಮಾತ್ರ ಭೂಮಿಯನ್ನು ನೇರವಾಗಿ ಖರೀದಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಬಲವಂತ ಮಾಡುವಂತಿಲ್ಲ ಎಂದರು.

ಇದೇ ವೇಳೆ ರೈತರ ಸಮ್ಮತಿ ಮೇರೆಗೆ ಭೂಮಿ ಖರೀದಿ ಪ್ರಕ್ರಿಯೆ ನಡೆಯಿತು. ಸಿಂಧನೂರು ತಾಲೂಕಿನ ಶಾಂತಿನಗರ ಗ್ರಾಮ ವ್ಯಾಪ್ತಿಯ ಭೀಮರಾಜ ಕ್ಯಾಂಪ್‌ನಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗಾಗಿ ರುದ್ರಭೂಮಿ ಉದ್ದೇಶಕ್ಕಾಗಿ ಶಾಂತಿನಗರ ಗ್ರಾಮದ ಜಮೀನಿನ ಸರ್ವೇ ನಂ.76/x/6 ಕ್ಷೇತ್ರ 1 ಎಕರೆ ಪೈಕಿ
30 ಗುಂಟೆ ಖಾಸಗಿ ಜಮೀನನ್ನು ಖರೀದಿಸಲಾಯಿತು. ಮಸ್ಕಿ ತಾಲೂಕಿನ ಸುಲ್ತಾನಪೂರ ಗೊಲ್ಲರಹಟ್ಟಿ ಗ್ರಾಮದ ಹನುಮವ್ವ ಗಂಡ ಹನುಮಂತು ಅವರಿಂದ 2 ಎಕರೆ ಖುಷ್ಕಿ ಭೂಮಿ, ಛತ್ರಮ್ಮ ಗಂಡ ದೊಡ್ಡ ಛತ್ರಪ್ಪ ದಂಡಿನ ಅವರಿಂದ 2 ಎಕರೆ ಖುಷ್ಕಿ ಭೂಮಿ, ತಿಮ್ಮಾಪುರ ಗ್ರಾಮದ ಶಾರದಾ ಗಂಡ ಹರಿಶ್ಚಂದ್ರ ರಾಠೊಡ್‌ ಇವರಿಂದ 1 ಎಕರೆ ಖುಷ್ಕಿ ಭೂಮಿಯನ್ನು ರುದ್ರಭೂಮಿಗಾಗಿ ಖರೀದಿಸಲಾಯಿತು.

ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ಯಲ್ಲಮ್ಮ ಗಂಡ ಕರಿಯಪ್ಪ ಮತ್ತು ದುರುಗಮ್ಮ ಗಂಡ ಕರೆಪ್ಪ ಅವರಿಂದ 18 ಗುಂಟೆ ತರಿ ಭೂಮಿ ಮತ್ತು ವಿರುಪಾಪುರ ಗ್ರಾಮದ ಕಂಟೆಪ್ಪ ತಂದೆ ಹುಸೇನಪ್ಪ ಇವರಿಂದ 35 ಗುಂಟೆ ತರಿ ಭೂಮಿ ಮತ್ತು ಸೋಮಲಾಪುರ ಗ್ರಾಮದ ನಾಗಮ್ಮ ಗಂಡ ಸೋಮಶೇಖರ್‌ ಅವರಿಂದ 01 ಎಕರೆ 20 ಗುಂಟೆ ತರಿ ಭೂಮಿ, ಗಾಂಧಿ ನಗರದ ಲಕ್ಷ್ಮೀಕಾಂತಮ್ಮ ಗಂಡ ವೀರವೆಂಕಣ್ಣ ಅವರಿಂದ 20 ಗುಂಟೆ ತರಿ ಭೂಮಿ, ಎ. ಮಂಗಾದೇವಿ ಗಂಡ ಕೊಂದರಿ ಶೀನು ಅವರಿಂದ 1 ಎಕರೆ 20 ಗುಂಟೆ ತರಿ ಭೂಮಿಯನ್ನು ರುಧ್ರಭೂಮಿಗಾಗಿ ಖರೀದಿಸಲಾಯಿತು. ಸಹಾಯಕ ಆಯುಕ್ತ ರಾಜಶೇಖರ್‌ ಡಂಬಳ, ರಾಯಚೂರು ತಹಶೀಲ್ದಾರ್‌ ಹಂಪಣ್ಣ ಸಜ್ಜನ್‌, ಸಿಂಧನೂರು ತಹಸೀಲ್ದಾರ್‌ ಮಂಜುನಾಥ, ಸಿಬ್ಬಂದಿ ವಿಲಾಸ್‌ ಸೇರಿ ಇತರರಿದ್ದರು.

ಟಾಪ್ ನ್ಯೂಸ್

1-ewqeqwqewq

Gundlupete; ಸತತ‌ 25 ದಿನಗಳ ಕಾಲ ಕೂಂಬಿಂಗ್ ಯಶಸ್ವಿ:ಪುಂಡಾನೆ ಸೆರೆ

1-qweqwwqe

Mangaluru:ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

1-wqewqwqewqe

Telangana; ಮಳೆ ಅಬ್ಬರಕ್ಕೆ ತತ್ತರ: ಮಗು ಸೇರಿ 13 ಮಂದಿ ಮೃತ್ಯು!

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

1-weq-ewq

Gujarat ; ದಟ್ಟಾರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-ewqeqwqewq

Gundlupete; ಸತತ‌ 25 ದಿನಗಳ ಕಾಲ ಕೂಂಬಿಂಗ್ ಯಶಸ್ವಿ:ಪುಂಡಾನೆ ಸೆರೆ

1-qweqwwqe

Mangaluru:ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

BJP 2

Muslim ಆ್ಯನಿಮೇಟೆಡ್‌ ವೀಡಿಯೋ ತೆಗದುಹಾಕಲು ಎಕ್ಸ್‌ಗೆ ಆಯೋಗ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.