ಸಹಾಯವಾಣಿಗೆ ಕರೆಮಾಡಿ ಸಮೋಸಾ ಕೇಳಿದ್ದಕ್ಕೆ ಮೋರಿ ಶುಚಿ ಆದೇಶ!
Team Udayavani, Mar 31, 2020, 8:50 AM IST
ಸಹಾಯವಾಣಿಗೆ ಕರೆಮಾಡಿ ಮನೆಗೆ ಬಿಸಿ ಸಮೋಸ ಕಳಿಸಿ ಎಂದು ಕೇಳುತ್ತಿದ್ದ ವ್ಯಕ್ತಿಗೆ ಉತ್ತರ ಪ್ರದೇಶ ರಾಂಪುರ ಜಿಲ್ಲಾ ಆಡಳಿತ ಸರಿಯಾದ ಪಾಠ ಕಲಿಸಿದೆ. ಆತನಿಂದ ಹಲವಾರು ಕರೆಗಳನ್ನು ಸ್ವೀಕರಿಸಿ ಕಿರಿಕಿರಿ ಅನುಭವಿಸಿದ್ದ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆತನಿಗೆ ಸಮೋಸ ಕಳಿಸಲು ನಿರ್ಧರಿಸಿದರು.
ಆದರೆ ಅದು ಅಲ್ಲಿಯೇ ಮುಗಿಯಲಿಲ್ಲ. ಅವರು ಆತನಿಂದ ಮೋರಿಗಳನ್ನು ಸ್ವತ್ಛ ಮಾಡಿಸಿದ್ದಾರೆ. ಆತ ಸಹಾಯವಾಣಿಯನ್ನು ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ನೀಡಿರುವ ಶಿಕ್ಷೆ ಇದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ