ಕ್ವಾರಂಟೈನ್ ಷರತ್ತಿನ ಮೇಲೆ ವಿದೇಶದಿಂದ ಭಾರತೀಯರನ್ನು ಕರೆತರಲಾಗುತ್ತಿದೆ: ಸಿ ಟಿ ರವಿ
Team Udayavani, May 8, 2020, 3:30 PM IST
ಚಿಕ್ಕಮಗಳೂರು: ವಿದೇಶದಲ್ಲಿರೋ ಭಾರತೀಯರ ಕರೆದು ಕೊಂಡು ಬರುವ ಪ್ರಯತ್ನ ನಡೆಯುತ್ತಿದೆ. 37 ದೇಶದಲ್ಲಿರೋ ಭಾರತೀಯರ ತವರಿಗೆ ಕರೆದು ತರುವ ಯತ್ನ ನಡೆಯುತ್ತಿದೆ. ಎಲ್ಲರೂ ರಿಯಾಯಿತಿ ದರದಲ್ಲಿ ಏರ್ ಲಿಫ್ಟ್ ಮೂಲಕ ತವರಿಗೆ ಬರುತ್ತಿದ್ದಾರೆ ಎಂದು ಸಚಿವ ಸಿ.ಟ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವರು, ಸೌದಿ ಅರೇಬಿಯಾ, ದುಬೈನಲ್ಲಿರುವವರನ್ನು ಹಡಗಿನ ಮೂಲಕ ಉಚಿತವಾಗಿ ಕರೆತರಲಾಗುತ್ತಿದೆ. ಕ್ವಾರಂಟೈನ್ ಷರತ್ತಿನ ಮೇಲೆ ಸರ್ಕಾರ ಕರೆತರಲು ಮುಂದಾಗಿದೆ ಎಂದರು.
ಮೊದಲ ಆದ್ಯತೆಯಾಗಿ ವೃದ್ದರು, ಗರ್ಭಿಣಿಯರನ್ನ ಕರೆತರಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಈಗಾಗಲೇ ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…