ಮರದ ಮೇಲೊಂದು ಮನೆ ಕಟ್ಟಿದ ಮಕ್ಕಳು!


Team Udayavani, May 11, 2020, 6:35 AM IST

ಮರದ ಮೇಲೊಂದು ಮನೆ ಕಟ್ಟಿದ ಮಕ್ಕಳು!

ತಡಗಜೆ ದೇವರ ಕಟ್ಟೆಯ ಬಳಿ ಮರದ ಮೇಲೆ ಮಕ್ಕಳೇ ನಿರ್ಮಿಸಿದ ಮನೆ.

ವಿಶೇಷ ವರದಿ-ಸುಳ್ಯ: ಬೆಳ್ಳಾರೆ ಪೇಟೆಯಿಂದ ಕೂಗಳತೆ ದೂರದ ತಡಗಜೆ ದೇವರ ಕಟ್ಟೆಯ ಬಳಿ ಮರದ ಮೇಲೆ ಮಕ್ಕಳೇ ನಿರ್ಮಿಸಿದ ಪುಟ್ಟ ಮನೆ ಗಮನ ಸೆಳೆಯುತ್ತಿದೆ!

ತಡಗಜೆ ನಿವಾಸಿ ಬೆಳ್ಳಾರೆ ಕೆಪಿಎಸ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ಭವಿಷ್‌, ಆಕಾಶ್‌, ಎಳೆಯ ಪ್ರಾಯದ ಬಾಲಕಿ ಭಕ್ತಿ, ಬಂಟ್ವಾಳದ ಆರನೇ ತರಗತಿ ವಿದ್ಯಾರ್ಥಿ ಆತ್ಮಿಕ್‌ ಈ ಮನೆಯ ನಿರ್ಮಾತೃಗಳು. ಆತ್ಮಿಕ್‌ ಬಂಟ್ವಾಳದಿಂದ ತಡಗಜೆಯ ಅಜ್ಜಿ ಮನೆಗೆ ಬಂದವ ಲಾಕ್‌ಡೌನ್‌ ಕಾರಣ ಊರಿಗೆ ಹೋಗಲಾಗದೆ ಇಲ್ವೇ ಉಳಿದುಕೊಂಡಿದ್ದ. ಈ ನಾಲ್ವರು ಸೇರಿಕೊಂಡು ಸ್ವಂತ ಯೋಚನೆಯಲ್ಲೇ ಮನೆ ನಿರ್ಮಿಸಿದರು.

ಕಾರ್ಟೂನ್ ವೀಕ್ಷಿಸಿ ಮನೆ ನಿರ್ಮಿಸಿದರು!
ಟ್ರೀ ಹೌಸ್‌ ನಿರ್ಮಾಣಕ್ಕೆ ಯೋಚನೆ ಹೊಳೆದದ್ದು ಟಿ.ವಿ. ವೀಕ್ಷಣೆ ವೇಳೆ. ಮರದಲ್ಲಿ ಮನೆ ಎನ್ನುವ ದೃಶ್ಯವನ್ನು ಶಿವ ಕಾರ್ಟೂನ್ ಮೂಲಕ ವೀಕ್ಷಿಸಿದ ಮಕ್ಕಳು ಅದನ್ನು ಪ್ರಯೋ ಗಿಸುವ ಪ್ರಯತ್ನ ಆರಂಭಿಸಿದರು. ಅದಕ್ಕಾಗಿ ಬಳ್ಳಿ ಜಾತಿಯ ಹೆಚ್ಚು ಎತ್ತರವಿಲ್ಲದ ಮರವನ್ನು ಆಯ್ಕೆ ಮಾಡಿಕೊಂಡರು. ಸಣ್ಣ-ಸಣ್ಣ ಮರದ ತುಂಡುಗಳನ್ನು ಜೋಡಿಸಿ ಮೆಟ್ಟಲು ಮಾಡಿ, ಅನಂತರ ಮರ ಏರಿ ಗೆಲ್ಲುಗಳು ನಡುವೆ ಮರದ ತುಂಡು ಜೋಡಿಸಲಾಯಿತು. ಅದರ ಮೇಲೆ ತೆಂಗಿನ ಗರಿಯ ಛಾವಣಿ ನಿರ್ಮಿಸಲಾಯಿತು. ಕೆಳ ಭಾಗದಲ್ಲಿ ವಿಶ್ರಾಂತಿಗೆಂದು ಉಯ್ನಾಲೆ, ಆಸನ ನಿರ್ಮಿಸಿದರು. 3 ವಾರಗಳ ಶ್ರಮದಿಂದ ಮನೆ ಸಿದ್ಧವಾಗಿದೆ. ಐದಾರು ಮಂದಿ ಕುಳಿತುಕೊಳ್ಳುವಷ್ಟು ಸ್ಥಳ ಇದೆ ಎನ್ನುತ್ತಾರೆ ಭವಿಷ್‌.

ಗೃಹ ಪ್ರವೇಶದ ಸಂಭ್ರಮ
ಮನೆ ಕಟ್ಟಿದ ಮೇಲೆ ಗೃಹ ಪ್ರವೇಶ ಮಾಡಬೇಕು ಎಂಬ ಯೋಚನೆ ಮಕ್ಕಳಲ್ಲಿ ಬಂತು. ಮೇ 10ರಂದು ಮುಹೂರ್ತ ನಿಗದಿ ಮಾಡಿ, ಹತ್ತಾರು ಮಂದಿಗೆ ಆಹ್ವಾನ ಕೊಟ್ಟರು. ಮನೆಯೊಳಗೆ ಕಾಲಿಡುವ ಮೂಲಕ ಗೃಹ ಪ್ರವೇಶ ಕೂಡ ನಡೆಯಿತು. ಅತಿಥಿಗಳಿಗೆ ಅವಲಕ್ಕಿ, ಜ್ಯೂಸ್‌ ನೀಡಲಾಯಿತು. 20ಕ್ಕೂ ಅಧಿಕ ಮಂದಿ ಬಂದಿದ್ದರು. ನಮಗೆ ಖುಷಿ ಆಯಿತು ಅನ್ನುತ್ತಾರೆ ಆತ್ಮಿಕ್‌, ಆಕಾಶ್‌.

 

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.