ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ನೂಕು ನುಗ್ಗಲು
Team Udayavani, May 11, 2020, 5:15 PM IST
ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ನೂಕು ನುಗ್ಗಲು. ಸಾಮಾಜಿಕ ಅಂತರ ಪಾನೆಯಿಲ್ಲದೆಯೇ ಬೀಜ ಖರೀದಿಗೆ ಮುಂದಾದ ರೈತರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಸರಿಪಡಿಸಿದ್ದಾರೆ.