ಮೋದಿ ಘೋಷಿಸಿರುವ ‘ಆತ್ಮ ನಿರ್ಭರ’ ಪ್ಯಾಕೇಜ್ ಆರ್ಥಿಕತೆಗೆ ಬಲ ತುಂಬುವಲ್ಲಿ ಯಶಸ್ವಿಯಾಗಬಹುದೇ
Team Udayavani, May 14, 2020, 5:52 PM IST
ಮಣಿಪಾಲ: ಕೋವಿಡ್-19 ಹೊಡೆತಕ್ಕೆ ಸಿಲುಕಿ ನೆಲಕಚ್ಚಿರುವ ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲು ಪ್ರಧಾನಿ ಮೋದಿ ಘೋಷಿಸಿರುವ ‘ಆತ್ಮ ನಿರ್ಭರ” ಆರ್ಥಿಕ ಪ್ಯಾಕೇಜ್ ದೇಶದ ಆರ್ಥಿಕತೆಗೆ ಬಲ ತುಂಬುವಲ್ಲಿ ಯಶಸ್ವಿಯಾಗಬಹುದೇ – ನಿಮ್ಮ ಅಭಿಪ್ರಾಯವೇನು
ಮನೋಜ ಪೂಜಾರ್: ರಾಜಕೀಯ ನಾಯಕರು ಮತ್ತು ಜನ ಅದನ್ನು ಹೇಗೆ ಉಪಯೋಗಿಸಿ ಕೊಳ್ಳಿತ್ತಾರೆಂಬುವುದರ ಮೇಲೆ ಇದರ ಯಶಸ್ಸು ಅವಲಂಭಿಸಿದೆ
ಸಣ್ಣಮಾರಪ್ಪ. ಚಂಗಾವರ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿದರೆ ಜನರಿಗೆ ಯಾವ ರೀತಿಯ ಆರ್ಥಿಕ ನೆರವು ಸಹಾಯವಾಗುವುದಿಲ್ಲ. ದೇಶದ ಆರ್ಥಿಕತೆ ಸುಧರಿಸುವುದು ಕಷ್ಟ. ಆರ್ಥಿಕತೆ ಸುಧಾರಣೆಗೆ ಬರಬೇಕಾದರೆ ಕೋವಿಡ್ ನಿಯಂತ್ರಣಕ್ಕೆ ದೇಶದ ಎಲ್ಲರೂ ಸಹಾಕರಿಸಬೇಕು. ಯಾಕೆಂದರೆ ದೇಶದ ಪ್ರತಿಯೊಂದು ಚಟುವಟಿಕೆಯು ಕಾರ್ಯನಿರ್ವಾಹಿಸಿದರೆ ಮಾತ್ರ ಆರ್ಥಿಕತೆಯ ಚಕ್ರ ತಿರುಗುತ್ತದೆ.
ಕೃಷ್ಣ ಜೋಶಿ: ಬಿಟ್ಟಿ ಸಹಾಯ ಮಾಡುವದನ್ನು ಬಿಟ್ಟು ಎಲ್ಲರಿಗೂ ಉದ್ಯೋಗ ಕಲ್ಪಿಸಲಿ. ರಿಕಾಮಿ ಇದ್ದವರಲ್ಲಿ ಕೆಟ್ಟ ಯೋಚನೆ ಬಂದು ದೇಶಕ್ಕೆ ಮಾರಕವಾಗುತ್ತದೆ. ದೇಶಾದ್ಯಂತ ತುಂಬಿರುವ ದ್ರೋಹಿಗಳನ್ನು ನಿಯಂತ್ರಣ ದಲ್ಲಿಡಲು ಕ್ರಮ ಕೈಕೊಳ್ಳಲಿ
ಸಂಧ್ಯಾ ಎ ಗುಡಿಗಾರ್: ಕೊಟ್ಟ ಮೇಲೆ ಅಲ್ವೇ ಹೇಳೋದು. ಇದೂ 15 ಲಕ್ಷದ ಸುಳ್ಳಿನ ಕಥೆಯಾದರೆ ಏನು ಮಾಡೋದು ?
ದಾವೂದ್ ಕೂರ್ಗ್: ಅದು ಬಡವರಿಗೆ ಹೇಗೆ ಪ್ರಯೋಜನಕ್ಕೆ ಬರುತ್ತೆ ಅಂತ ವಿವರಿಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ