ಕಾರಹುಣ್ಣಿಮೆಗೆ ಕೋವಿಡ್ ಛಾಯೆ
Team Udayavani, Jun 4, 2020, 5:14 PM IST
ಬಸವನಬಾಗೇವಾಡಿ: ಗ್ರಾಹಕರ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ವಸ್ತುಗಳ ಮಾರಾಟ ಮಳಿಗೆ ಮಾಲೀಕರು.
ಬಸವನಬಾಗೇವಾಡಿ: ಕಾರಹುಣ್ಣಿಮೆ ಮೇಲೆ ಕೋವಿಡ್ ಕರಿನೆರಳು ಬಡಿದಿದ್ದು ದನ ಕರುಗಳಿಗೆ ಬೇಕಾಗಿರುವ ಹಗ್ಗ, ಬಾರಕೋಲ, ಗೆಜ್ಜೆಸರ, ಮುಗದಾನಿ ಸೇರಿದಂತೆ ಅಗತ್ಯ ಇರುವ ವಸ್ತುಗಳ ಖರೀದಿ ಮಂದಗತಿಯಲ್ಲಿ ನಡೆದಿದೆ.
ಯುಗಾದಿಯಿಂದ ಜಿಲ್ಲೆಯ ಅನೇಕ ಕಡೆಗಳಿಗೆ ಜಾತ್ರೆ ಹಾಗೂ ಕಾರುಹುಣ್ಣಿಮೆ ನಿಮಿತ್ತ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ವಸ್ತುಗಳ ಖರೀದಿ ಈ ಹಿಂದೆ ಜೋರಾಗಿ ನಡೆಯುತ್ತಿತ್ತು. ಈ ವರ್ಷ ಕೋವಿಡ್ ಭೀತಿಯಿಂದ ಜಾತ್ರೆಗಳು ರದ್ದಾಗಿದ್ದು ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ.
ಯುಗಾದಿ ಜಾತ್ರೆಗೆ 2 ಲಕ್ಷ ಮೌಲ್ಯದ ಕೃಷಿ ಚಟುವಟಿಕೆಗಳ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದೆ. ಜಾತ್ರೆ ರದ್ದಾಗಿದ್ದರಿಂದ ತಂದ ವಸ್ತುಗಳು ಹಾಗೇ ಉಳಿದಿವೆ. ಈ ವರ್ಷದ ವಸ್ತುಗಳು ಈ ವರ್ಷವೆ ಮಾರಿದಾಗ ನಮಗೆ ಲಾಭವಾಗುತ್ತದೆ. ಮುಂದಿನ ವರ್ಷ ಅರ್ಧ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಇಂಗಳೇಶ್ವರದ ವ್ಯಾಪಾರಸ್ಥ ರಫೀಕ್ ಅತ್ತಾರ.
ಹತ್ತಾರು ವರ್ಷಗಳ ಹಿಂದೆ ಕುಂಟೆ, ಕೂರಿಗೆ, ನೇಗಿಲು ಸೇರಿದಂತೆ ಅನೇಕ ಕೃಷಿ ವಸ್ತುಗಳನ್ನು ತಯಾರಿಕೆ ಮಾಡುತ್ತಿದ್ದೆ. ಆಗಿನ ರೈತರ ಸಂಖ್ಯೆಗೂ ಈಗಿನ ರೈತರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುತ್ತಾರೆ ಕೃಷಿ ವಸ್ತುಗಳ ತಯಾರಿಕ ಸಂಗಣ್ಣ ಬಡಿಗೇರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ