ಅರ್ಜುನ ಪ್ರಶಸ್ತಿ ಹಾದಿ ಸುಗಮ: ಸಂಜಿತಾ ಚಾನು
Team Udayavani, Jun 12, 2020, 5:20 AM IST
ಹೊಸದಿಲ್ಲಿ: ಡೋಪಿಂಗ್ ಪ್ರಕರಣದಿಂದ ಮುಕ್ತಗೊಂಡ ಕಾರಣ ತನ್ನ ಅರ್ಜುನ ಪ್ರಶಸ್ತಿಯ ಹಾದಿ ಸುಗಮಗೊಂಡಿದೆ ಎಂಬುದಾಗಿ ವೇಟ್ಲಿಫ್ಟರ್ ಸಂಜಿತಾ ಚಾನು ಹೇಳಿದ್ದಾರೆ.
2016ರಿಂದಲೂ ಈ ಪ್ರತಿಷ್ಠಿತ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ತನಗೆ ಈ ಬಾರಿ ಒಲಿದೀತು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ವಾಡಾ ಸೂಚನೆಯಂತೆ ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಸಂಜಿತಾ ಚಾನು ಅವರನ್ನು ಆರೋಪ ಮುಕ್ತಗೊಳಿಸಿತ್ತು.
“2016ರಲ್ಲಿ ನಾನು ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಅಂದು ಸಿಕ್ಕಿರಲಿಲ್ಲ. 2017ರಲ್ಲೂ ಕಡೆಗಣಿಸಲಾಯಿತು. ಬಳಿಕ ಡೋಪಿಂಗ್ ಹಗರಣದಲ್ಲಿ ಸಿಲುಕಿದ ಕಾರಣ ದೂರ ಉಳಿಯಬೇಕಾಯಿತು. ಈಗ ಕಾಲ ಕೂಡಿಬಂದಿದೆ’ ಎಂದಿದ್ದಾರೆ 26ರ ಹರೆಯದ ಸಂಜಿತಾ ಚಾನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
IPL: ಪ್ಲೇ ಆಫ್ ರೇಸ್ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್ ಬೌಲರ್
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್