ಎಸ್ಎಸ್ಎಲ್ ಸಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆಗಳೇನು?
Team Udayavani, Jun 25, 2020, 5:12 PM IST
ಮಣಿಪಾಲ: ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ನೀವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೀಡುವ ಸಲಹೆಗಳೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ದಿವ್ಯರಾಣಿ ಕಿರಣ್: ನಿಮ್ಮ ನಿಮ್ಮ ಜಾಗ್ರತೆ ನಿಮ್ಮ ಕೈಲಿರಲಿ. ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದೆ. ಆದಷ್ಟು ಪೋಷಕರು ನಿಮ್ಮ ನಿಮ್ಮ ಮಕ್ಳನ್ನ ಡ್ರಾಪ್ & ಪಿಕ್ ಮಾಡಿ. ಮಕ್ಕಳಿಗೆ ದೈರ್ಯ ಹೇಳಿ ಕಳುಹಿಸಿ.
ಕೃಷ್ಣ ಡಿಕೆ: ಪರೀಕ್ಷೆ ಅನಿವಾರ್ಯ. ಆತಂಕ ಬೇಡ. ಎಚ್ಚರಿಕೆ ಇರಲಿ.
ಶಿವ ಮಾಧು: ಪೋಷಕರು 200 ಮೀಟರ್ ದೂರದಲ್ಲಿ ತಮ್ಮ ಮಕ್ಕಳನ್ನು ಒಳ ಹೋಗಲು ಬಿಟ್ಟು ನಿಲ್ಲ ಬೇಕು ಅದು ಬಿಟ್ಟು ಶಾಲಾ ಗೇಟ್ ಬಳಿ ಹೋಗಿ ನಿಲ್ಲ ಬಾರದು
ನಾಗರಾಜು: ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಸೊಷಿಯಲ್ಡಿಸ್ಟೇನ್ಸ್ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಹೆಚ್ಚಾಗಿ ಮಾತನಾಡಬೇಡಿ ಹಾಗೂ ಸೀನುವಾಗ, ಕೆಮ್ಮುವಾಗ ದೂರನಿಲ್ಲಿ, ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ದೇವರು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ
ಚಿ. ಮ. ವಿನೋದ್ ಕುಮಾರ್. ವಿದ್ಯಾರ್ಥಿಗಳು ಸರ್ಕಾರ ಪಾಸ್ ಮಾಡುತ್ತದೆ ಎನ್ನುವ ಯೋಚನೆಯನ್ನು ಬಿಟ್ಟು ಚೆನ್ನಾಗಿ ಪರೀಕ್ಷೆಯನ್ನು ಬರೆಯುವುದು ಒಳ್ಳೆಯದು.
ಶ್ರೀಮಂತ್ ಬಿಲ್ಕರ್: ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು . ಕೋವಿಡ್ ವೈರಸ್ ಬಗ್ಗೆ ಭಯವಿಲ್ಲದೇ ನಿರಾತಂಕವಾಗಿ , ಶಾಂತ ಚಿತ್ತರಾಗಿ ಪರೀಕ್ಷೆ ಬರೆಯಲಿ , ಮಾಸ್ಕ್ , ದೈಹಿಕ ಅಂತರ ಹಾಗೂ ಸೈನಿಟೈಜರ್ ಬಳಸಲು ಮರೆಯದಿರಿ . ನಿಮ್ಮೆಲ್ಲರ ಅಪಾರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. ಒಳ್ಳೇದು ಆಗಲಿ ತಮಗೆ
ರಾಣಿ ರಾಣಿ:ಮಕ್ಕಳೇ ಸೋಷಿಯಲ್ ಡಿಸ್ಟೆನ್ಸ್ ,ಮಾಸ್ಕ್, ಸೆನಿಟೇಸ್ಜೆರ್ ಇಟ್ಟುಕೊಳ್ಳಿ. 2 ಪೆನ್ ಇಟ್ಟು ಕೊಳ್ಳಿ. ಇನ್ನು ಕೋವಿಡ್ ಚಿಂತೆ ಬಿಟ್ಟು ಎಕ್ಸಾಮ್ ಬರೆಯಿರಿ. ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಎಲ್ಲ ಮಕ್ಕಳಿಗೂ ದೇವರು ಒಳ್ಳೆಯದು ಮಾಡಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ