ತಿರುವು ನೀಡಿದ ಐಪಿಎಲ್: ಭುವನೇಶ್ವರ್ ಕುಮಾರ್
Team Udayavani, Jun 27, 2020, 5:55 AM IST
ಹೈದರಾಬಾದ್: ಐಪಿಎಲ್ನಲ್ಲಿ ಸನ್ರೈಸರ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರಿಂದ ತನ್ನ ಕ್ರಿಕೆಟ್ ಬದುಕಿಗೊಂದು ತಿರುವು ಲಭಿಸಿತು ಎಂಬುದಾಗಿ ಟೀಮ್ ಇಂಡಿಯಾದ ಪೇಸರ್ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
“ನನಗೆ ಯಾರ್ಕರ್ ಎಸೆತಗಳನ್ನೆಸೆಯುವ ಸಾಮರ್ಥ್ಯ ಇದ್ದಿತಾರೂ ನಿರ್ಣಾಯಕ ಹಂತದಲ್ಲಿ ಕೈಕೊಡುತ್ತಿತ್ತು. ಆದರೆ ಹೈದರಾಬಾದ್ ಪರ ಆಡುವಾಗ ಆರಂಭದಲ್ಲೇ ಯಾರ್ಕರ್ ಎಸೆಯಲು ಸೂಚಿಸುತ್ತಿದ್ದರು.
ಹೀಗಾಗಿ ನನಗೆ ಒತ್ತಡವನ್ನು ನಿಭಾಯಿಸಲು ಸಾಧ್ಯವಾಯಿತು. 2014ರಲ್ಲಿ 14 ವಿಕೆಟ್ ಉರುಳಿಸಲು ಇದು ಮುಖ್ಯ ಕಾರಣ.
ಇದೇ ನನ್ನ ಕ್ರಿಕೆಟ್ ಬದುಕಿನ ಟರ್ನಿಂಗ್ ಪಾಯಿಂಟ್’ ಎಂಬುದಾಗಿ ಭುನವೇಶ್ವರ್ ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ