ಅಸಂಗತಗಳನ್ನ ಕಿಚಾಯಿಸುವ ತೂಫಾನ್‌


Team Udayavani, Sep 3, 2020, 6:24 PM IST

Book-Review

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದ್ದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ.

-ಗಿರೀಶ ಕಾರ್ನಾಡ

ಅಕ್ಷರಶಃ ಅರ್ಥಗರ್ಭಿತ ನುಡಿಗಳು “ತೂಫಾನ್‌ ಮೇಲ್‌”ನ ಬೆನ್ನುಡಿಯಲ್ಲಿ ಕಾರ್ನಾಡರು ಬರೆದಿದ್ದಾರೆ.

ಮನುಷ್ಯ ತುಮುಲ, ದ್ವಂದ್ವ, ಏಕತಾನ, ಉಪರಾಟೆ ಜೀವನ ಎಲ್ಲವೂ ಎಲ್ಲವೂ ಅಸಂಗತಗಳೆ! ಅಸಂಖ್ಯಾತ ನೋವು ನಲಿವು ಕಂಡ ನಗರಿಯೂ ಹಲವಾರು ಕತೆಗಳನ್ನು ತನ್ನೊಡಲಿನಲ್ಲಿ ಬಚ್ಚಿಟ್ಟಿಕೊಂಡಿರುತ್ತದೆ.

ಕೆಲವೊಂದು ಸ್ಲಂ, ಮೋರಿಯ ದಂಡೆಯ ಮೇಲೆ, ಹೆಸರೇ ಇಲ್ಲದ ಸ್ಥಳಗಳಲ್ಲಿ ಕತೆಗಳು ಹುಟ್ಟಿ ಅದರ ಕಥಾ ನಾಯಕ/ನಾಯಕಿಯರು ಸಾಯಬಹುದು.

ಅದೆಷ್ಟೋ ತೂಫಾನ್‌ ಮೇಲ್‌ ನಮ್ಮ ಜೀವನದಲ್ಲಿ ಬರಬಹುದು, ಆ ಮೇಲ್‌ನಿಂದ ಯಾರು ಬೇಕಾದರೂ ಜಿಗಿಯಬಹುದು! ನಮಗೆ ಬೇಕು ಬೇಕಾದ್ದನ್ನೆಲ್ಲಾ ನೀಡಿ ನಮ್ಮ ಖುಷಿಗೆ ಕಾರಣವಾಗಬಹುದು! ಒಂದು ದಿನ ಹೇಳದೇ ಕೇಳದೇ ಮರೆಯಾಗಬಹುದು!

ಸಂದರ್ಭ ಸನ್ನಿವೇಶಗಳನ್ನರಿತು ಮುಂದೆ ಸಾಗಬೇಕು! ನಮ್ಮದ್ದಲ್ಲದ್ದು ನಮ್ಮದಲ್ಲ! ನಮ್ಮ ಸುತ್ತಮುತ್ತಲು ಈ ಕಥಾ ಸಂಕಲನದಲ್ಲಿ ಬರುವ ಅನೇಕ ಪಾತ್ರಗಳು ಎದ್ದು ಕಾಣುತ್ತವೆ. ನಮ್ಮಲ್ಲೂ ಒಬ್ಬ ಪೋಪಟ್‌-ಅಸಾವರಿ ಲೋಖಂಡೆ ಕಾಣಬಹುದು! ಕುಸುಮಳಂತ ಅನೇಕರ ಅಸಹಾಯಕತೆ ಕಣ್ಣಿಗೆ ಕಾಣಬಹುದು! ಇತ್ಯಾದಿ ಇತ್ಯಾದಿ.

ಪ್ರತಿ ಕಥೆಯ ಶೀರ್ಷಿಕೆ ಅಚ್ಚೊತ್ತಿ ನಿಲ್ಲುತ್ತದೆ. “ನೋ ಪ್ರಸೆಂಟ್ಸ್‌ ಪ್ಲೀಸ್‌”, “ಕಣ್ಮರೆಯ ಕಾಡು” “ಕನ್ನಡಿ ಇಲ್ಲದ ಊರು’, ” ಬಕುಲದ ಗಂಧ’, “ಬಾವಿಯಲ್ಲೊಂದು ಬಾಗಿಲು’ ಅದ್ಭುತ ಕಥೆಗಳು. ಕಥೆಗಳು ಎನ್ನುವುದರ ಬದಲಾಗಿ ಕೆಲ ಮುಂಬಯಿ ನಗರವಾಸಿಗಳ ಆರ್ತನಾದವೇ ಸರಿ.
ನನ್ನ ಪ್ರಕಾರ ಕೊನೆಗೊಂದು ದಿನ ಸತ್ತವರು ಇದ್ದಾರೆ ಎಂಬ ಭ್ರಾಂತಿಯಲ್ಲಿ ಬದುಕುವ ಬದಲು, ಬದುಕಿರುವವರ ಜತೆ ಅವರ ನೋವನ್ನು ಹಂಚಿಕೊಂಡು ಅವರನ್ನು ಖುಷಿಪಡಿಸಿ, ಆ ಖುಷಿಯಲ್ಲಿ ನಾವು ಇದ್ದು ಕೆಲವೊಷ್ಟು ದಿನ ಬದುಕಿ ಬಿಡೋಣ.

 ಅನುಷಾ ಕೌಂಡಿನ್ಯ, ಕೋಟ 

 

 

ಟಾಪ್ ನ್ಯೂಸ್

Theft Case ಬುಡ್ನಾರು: ಮನೆಗೆ ನುಗ್ಗಿ ಕಳವು; ಆರೋಪಿಯ ಬಂಧನ

Theft Case ಬುಡ್ನಾರು: ಮನೆಗೆ ನುಗ್ಗಿ ಕಳವು; ಆರೋಪಿಯ ಬಂಧನ

Mangaluru ಕಳವು ಶಂಕೆ: ಯುವಕನಿಗೆ ಚೂರಿ ಇರಿತ

Mangaluru ಕಳವು ಶಂಕೆ: ಯುವಕನಿಗೆ ಚೂರಿ ಇರಿತ

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Karkala ಸ್ಕೂಟಿಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು, ಇಬ್ಬರು ಗಂಭೀರ

Karkala ಸ್ಕೂಟಿಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು, ಇಬ್ಬರು ಗಂಭೀರ

Fraud  Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

Fraud Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

MLC Election: 78 ಅಭ್ಯರ್ಥಿಗಳು ಅಂತಿಮ; 12 ಮಂದಿ ಕಣದಿಂದ ಹಿಂದಕ್ಕೆ

MLC Election: 78 ಅಭ್ಯರ್ಥಿಗಳು ಅಂತಿಮ; 12 ಮಂದಿ ಕಣದಿಂದ ಹಿಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Theft Case ಬುಡ್ನಾರು: ಮನೆಗೆ ನುಗ್ಗಿ ಕಳವು; ಆರೋಪಿಯ ಬಂಧನ

Theft Case ಬುಡ್ನಾರು: ಮನೆಗೆ ನುಗ್ಗಿ ಕಳವು; ಆರೋಪಿಯ ಬಂಧನ

Mangaluru ಕಳವು ಶಂಕೆ: ಯುವಕನಿಗೆ ಚೂರಿ ಇರಿತ

Mangaluru ಕಳವು ಶಂಕೆ: ಯುವಕನಿಗೆ ಚೂರಿ ಇರಿತ

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Karkala ಸ್ಕೂಟಿಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು, ಇಬ್ಬರು ಗಂಭೀರ

Karkala ಸ್ಕೂಟಿಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು, ಇಬ್ಬರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.