ಗ್ರಾಪಂ ಚುನಾವಣೆ: 53 ನಾಮಪತ್ರ ತಿರಸ್ಕೃತ


Team Udayavani, Dec 13, 2020, 6:59 PM IST

ಗ್ರಾಪಂ ಚುನಾವಣೆ: 53 ನಾಮಪತ್ರ ತಿರಸ್ಕೃತ

ರಾಮನಗರ: ಡಿ.22ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಮುಕ್ತಾಯವಾಗಿದ್ದು, ರಾಮನಗರ ತಾಲೂಕಿನಲ್ಲಿ 1359 ನಾಮಪತ್ರಗಳ ಪೈಕಿ 2 ತಿರಸ್ಕೃತಗೊಂಡಿದ್ದು, 1240 ಅಭ್ಯರ್ಥಿಗಳು ಮತ್ತು ಕನಕಪುರದಲ್ಲಿ2216 ನಾಮಪತ್ರಗಳ ಪೈಕಿ51 ತಿರಸ್ಕೃತ ಗೊಂಡಿವೆ.2165 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧವಾಗಿದೆ.

ರಾಮನಗರ ತಾಲೂಕಿನ20 ಗ್ರಾಪಂನ359 ಸ್ಥಾನಗಳ ಪೈಕಿ ಅಕ್ಕೂರು ಗ್ರಾಪಂನ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಆಗಿಲ್ಲ. ಇವು ಹೊರತು ಪಡಿಸಿ 1359 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು . ಈ ಪೈಕಿ 1240 ನಾಮ ಪತ್ರಗಳು ಸಲ್ಲಿಕೆಯಾಗಿ, 2 ತಿರಸ್ಕೃತ ವಾಗಿದೆ. ಬೈರಮಂಗಲ ಗ್ರಾಪಂ ಸಲ್ಲಿಕೆಯಾಗಿದ್ದ 73 ನಾಮಪತ್ರಗಳ ಪೈಕಿ 72 ನಾಮಪತ್ರಗಳು ಕ್ರಮ ಬದ್ಧವಾಗಿದೆ. ಅದೇ ರೀತಿ ಕಂಚುಗಾರನಹಳ್ಳಿ – 53 ಪೈಕಿ 51, ಗೋಪಹಳ್ಳಿ -110 ಪೈಕಿ 82, ಮಂಚನಾಯ್ಕನಹಳ್ಳಿ – 140 ಪೈಕಿ 1 ತಿರಸ್ಕೃತವಾಗಿದ್ದು, 133 ಸ್ವೀಕೃತವಾಗಿದೆ. ಬನ್ನಿಕುಪ್ಪೆ (ಬಿ)- 72 ಪೈಕಿ 67, ಹರೀಸಂದ್ರ – 82ನಾಮಪತ್ರಗಳ ಪೈಕಿ 65, ಬಿಳಗುಂಬ -65 ಪೈಕಿ 61,ಸುಗ್ಗನಹಳ್ಳಿ -84ರ ಪೈಕಿ 71, ಮಾಯಗಾನಹಳ್ಳಿ-94ರ ಪೈಕಿ 84, ಕೂಟಗಲ್‌ -67 ಪೈಕಿ 66, ದೊಡ್ಡ ಗಂಗವಾಡಿ -29 ಪೈಕಿ 29, ಅಕ್ಕೂರು -19 ನಾಮಪತ್ರಗಳ ಪೈಕಿ18, ಹುಲಿಕೆರೆಗುನ್ನೂರು -64 ಪೈಕಿ ಎಲ್ಲಾ 64, ಜಾಲಮಂಗಲ -39ರ ಪೈಕಿ 33, ಲಕ್ಷಿ ¾Àಪುರ -68ರ ಪೈಕಿ 67,ಕೈಲಾಂಚ -47ರ ಪೈಕಿ1 ನಾಮಪತ್ರ ತಿರಸ್ಕೃತವಾಗಿದ್ದು, 46 ಕ್ರಮಬದ್ಧವಾಗಿದೆ, ಹುಣಸನ ಹಳ್ಳಿ -63ರ ಪೈಕಿ ಎಲ್ಲಾ 63, ಬನ್ನಿಕುಪ್ಪೆ (ಕೆ) -66ರ ಪೈಕಿ 52, ವಿಭೂತಿಕೆರೆ -74ರ ಪೈಕಿ 68, ಶ್ಯಾನಬೋಗ ನಹಳ್ಳಿ -50ರ ಪೈಕಿ 48 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದೆ.

ಕನಕಪುರ ತಾಲೂಕು: ಈ ತಾಲೂಕಿನ36 ಗ್ರಾಪಂಗಳ 612 ಸ್ಥಾನಗಳ ಪೈಕಿ ಐಗೊಲ್ಲಹಳ್ಳಿಯ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದಂತೆ 2216ನಾಮ ಪತ್ರಗಳ ಪೈಕಿ 51 ತಿರಸ್ಕೃತವಾಗಿದ್ದು, 2165 ಕ್ರಮ ಬದ್ಧವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಲಚವಾಡಿ ಗ್ರಾಪಂ-63 (63), ಬನವಾಸಿ -50 (50), ಕೊಟ್ಟಗಾಳು – 72 (72), ಚೀಲೂರು -68 (68), ದೊಡ್ಡರಳವಾಡಿ – 69 (71) 2 ನಾಮಪತ್ರ ತಿರಸ್ಕೃತ, ತೋಕGrama Panchayat election: 53 nomination rejectedಸಂದ್ರ – 71(75) 4 ತಿರಸ್ಕೃತ, ತುಂಗಣಿ-59 (61)2ತಿರಸ್ಕೃತ , ದೊಡ್ಡಮುದವಾಡಿ -48 (48), ಚಿಕ್ಕಮದವಾಡಿ- 56 (56), ಹಳ್ಳಿàಮಾರನಹಳ್ಳಿ-49 (49), ಸೋಮ ದ್ಯಾಪನಹಳ್ಳಿ – 56 (57)1ತಿರಸ್ಕೃತ, ಕಲ್ಲಹಳ್ಳಿ -47 (47), ಅರಕೆರೆ -71 (73)2ತಿರಸ್ಕೃತ, ಹೇರಂದ್ಯಾಪನಹಳ್ಳಿ 61 (62) 1 ತಿರಸ್ಕೃತ,ಕೊಳಗೊಂಡನಹಳ್ಳಿ – 71 (71), ಹೊಸದುರ್ಗ- 88 (88), ಹುಣಸನ ಹಳ್ಳಿ-45(45), ಬನ್ನಿಮಕೋಡ್ಲು -56 (61) 5 ತಿರ ಸ್ಕೃತ, ಚಾಕನಹಳ್ಳಿ -60 (60), ಬೂದಿಕುಪ್ಪೆ -30 (33) 3 ತಿರಸ್ಕೃತ, ಟಿ.ಬೇಕುಪ್ಪೆ -58(59) 1 ತಿರಸ್ಕೃತ, ನಾರಾಯಣಪುರ-63 (64) 1 ತಿರಸ್ಕೃತ, ಶಿವನಹಳ್ಳಿ -62 (62), ಅಚ್ಚಲು -72 (72), ಚೂಡಹಳ್ಳಿ-63 (63), ಅರೆಕಟ್ಟೆದೊಡ್ಡಿ -60 (64) 4 ತಿರಸ್ಕೃತ, ಕಬ್ಟಾಳು – 94 (96) 2 ತಿರಸ್ಕೃತ, ಹೊನ್ನಿಗನಹಳ್ಳಿ-

57 (59) 2 ತಿರಸ್ಕೃತ, ಕಾಡಹಳ್ಳಿ -62 (68)6 ತಿರಸ್ಕೃತ, ಸಾತನೂರು -72 (72), ಮರಳೆಬೇಕುಪ್ಪೆ – 37 (37), ದೊಡ್ಡಾಲಹಳ್ಳಿ – 51 (51), ಐ.ಗೊಲ್ಲ ಹಳ್ಳಿ – 59 (59), ಮಳ್ಳಹಳ್ಳಿ – 62 (62),ಹೂಕುಂದ -54 (54).

ಟಾಪ್ ನ್ಯೂಸ್

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.