ನಿರುದ್ಯೋಗಿಗಳಿಗೆ ಶುಭ ಸುದ್ದಿ : ಸೆಂಬರ್‌ನಲ್ಲಿ ನೇಮಕಾತಿ ಶೇ. 14ರಷ್ಟು ಹೆಚ್ಚಳ


Team Udayavani, Jan 13, 2021, 7:02 AM IST

ನಿರುದ್ಯೋಗಿಗಳಿಗೆ ಶುಭ ಸುದ್ದಿ : ಸೆಂಬರ್‌ನಲ್ಲಿ ನೇಮಕಾತಿ ಶೇ. 14ರಷ್ಟು ಹೆಚ್ಚಳ

ಉದ್ಯೋಗ ಮಾರುಕಟ್ಟೆ ಯಲ್ಲಿ ಸುಧಾ ರಣೆಯ ಲಕ್ಷಣ ಗಳು ಗೋಚರಿ ಸುತ್ತಿವೆ. ಇದು ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಕಳೆದ ವರ್ಷದ ನವೆಂಬರ್‌ಗೆ  ಹೋಲಿಸಿದರೆ  ಡಿಸೆಂಬರ್‌ ತಿಂಗಳಿನಲ್ಲಿ ಶೇ. 14ರಷ್ಟು ಹೆಚ್ಚು ಮಂದಿಗೆ ಉದ್ಯೋಗ ದೊರೆತಿದೆ. ಆದರೆ 2019ರ ಇದೇ ಅವಧಿಯ ಅಂಕಿ ಅಂಶಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದು ನೌಕರಿ ಡಾಟ್‌ ಕಾಂನ ಜಾಬ್‌ಸ್ಪೀಕ್‌ ಇಂಡೆಕ್ಸ್‌ ಹೇಳಿದೆ.

ವಿಮಾ ಕ್ಷೇತ್ರದಲ್ಲಿ ಶೇ. 45ರಷ್ಟು ಹೆಚ್ಚಳ :

ವಿಮಾ ವಲಯದಲ್ಲಿ ನವೆಂಬರ್‌ಗೆ ಹೋಲಿಸಿದರೆ ಕಳೆದ ತಿಂಗಳು ಶೇ. 45ರಷ್ಟು ಹೆಚ್ಚು ನೇಮಕಾತಿ ನಡೆದಿದೆ. ಜನರಲ್ಲಿ ಆರೋಗ್ಯ ಮತ್ತು ವಿಮೆಯ ಬಗ್ಗೆ ಹೆಚ್ಚಿನ ಅರಿವು ಮೂಡಿರುವುದರ ಸಂಕೇತ ಇದಾಗಿದೆ. ಇದರಿಂದಾ ಗಿಯೇ ಈ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿತು.

ಇತರ ಕ್ಷೇತ್ರಗಳಾವುವು? :

ಹೆಚ್ಚಿನ ಪ್ರಮಾಣದ ನೇಮ ಕಾತಿಗಳು ನಡೆದ ಇತರ ಕ್ಷೇತ್ರಗಳ ಪೈಕಿ ಆಟೋ ಮತ್ತು ಪೂರಕ ವಲಯ (ಚncಜಿllಚry sಛಿcಠಿಟ್ಟ) ವು ಎರಡನೇ ಸ್ಥಾನದಲ್ಲಿದೆ. ಈ ವಲಯಗಳು ಶೇ. 33ರಷ್ಟು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಈ ಬೆಳವಣಿಗೆಗೆ ವಾಹನಗಳ ಖರೀದಿ ಮತ್ತು ವರ್ಷದ ಕೊನೆಯಲ್ಲಿ  ಸರಕು ಸಾಗಣೆ ಪ್ರಮಾಣ ಏರಿಕೆಯಾದುದೇ ಕಾರಣವಾಗಿವೆ. ನವೆಂಬರ್‌ಗೆ ಹೋಲಿಸಿದರೆ ಫಾರ್ಮಾ ಮತ್ತು ಬಯೋಟೆಕ್‌ನಲ್ಲಿ ಶೇ. 28ರಷ್ಟು, ಎಫ್ಎಂಸಿಜಿ ವಲಯದಲ್ಲಿ ಶೇ. 21ರಷ್ಟು ಮತ್ತು ಐಟಿ ಸಾಫ್ಟ್ವೇರ್‌ನಲ್ಲಿ ಶೇ. 11ರಷ್ಟು ಹೆಚ್ಚಿನ ಪ್ರಮಾಣದಲ್ಲಿ  ನೇಮಕಾತಿಗಳು ನಡೆದಿವೆ.

ದಿಲ್ಲಿಯಲ್ಲಿ ಶೇ. 16ರಷ್ಟು ನೇಮಕಾತಿ ಹೆಚ್ಚಳ :

ಮೆಟ್ರೊ ಉದ್ಯೋಗ ಮಾರುಕಟ್ಟೆಯಲ್ಲಿ ಡಿಸೆಂಬರ್‌ನಲ್ಲಿ ಅತೀ ಹೆಚ್ಚು ಚೇತರಿಕೆ ಕಂಡುಬಂದಿದೆ. ನವೆಂಬರ್‌ ಬಳಿಕ ಪುಣೆ ಶೇ. 18ರಷ್ಟು ಮತ್ತು ದಿಲ್ಲಿಯಲ್ಲಿ ಶೇ. 16ರಷ್ಟು ಹೆಚ್ಚಿನ ಪ್ರಮಾಣದ ನೇಮಕಾತಿಗಳು ನಡೆದಿವೆ. 2ನೇ ಹಂತದ ನಗರಗಳ ಪೈಕಿ ಕೊಯಮತ್ತೂರಿನಲ್ಲಿ ಸುಮಾರು ಶೇ. 30ರಷ್ಟು, ಅಹ್ಮದಾಬಾದ್‌ನಲ್ಲಿ ಶೇ. 20ರಷ್ಟು ಮತ್ತು ಜೈಪುರದಲ್ಲಿ ಶೇ. 15ರಷ್ಟು ಹೆಚ್ಚಳ ದಾಖಲಾಗಿದೆ.

ಹೊಟೇಲ್‌ ಉದ್ಯಮದಲ್ಲಿ ಶೇ. 13 ಚೇತರಿಕೆ :

ಟಿಕೆಟಿಂಗ್‌ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಡಿಸೆಂಬರ್‌ನಲ್ಲಿ ಶೇ. 46ರಷ್ಟು ಏರಿಕೆ ಕಂಡಿದೆ. ಕೋವಿಡ್‌-19 ಕಾರಣದಿಂದಾಗಿ ಹೆಚ್ಚು ನಷ್ಟ ಅನುಭವಿಸಿದ ಹೊಟೇಲ್‌/ ರೆಸ್ಟೋರೆಂಟ್‌ ಉದ್ಯಮದಲ್ಲಿ ನವೆಂಬರ್‌ನಲ್ಲಿ ಶೇ. 13ರಷ್ಟು ಹೆಚ್ಚಿನ ನೇಮಕಾತಿಗಳು ನಡೆದಿವೆ.

ಯಾರಿಗೆ ಬೇಡಿಕೆ? :

ಬೋಧನೆ, ಶಿಕ್ಷಣಕ್ಕೆ ಪೂರಕವಾದ ವಲಯಗಳಲ್ಲಿ ಶೇ. 27 ರಷ್ಟು, ಮಾನವ ಸಂಪನ್ಮೂಲ/ಆಡಳಿತ ಕೇಂದ್ರಗಳಲ್ಲಿ ಶೇ. 22ರಷ್ಟು  ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಕಳೆದ ತಿಂಗಳು ಉದ್ಯೋಗ‌ ಕ್ಷೇತ್ರದಲ್ಲಿ ಶೇ. 18ರಷ್ಟು ಬೇಡಿಕೆ ಹೆಚ್ಚಾಗಿದೆ.

ಜೂನ್‌ ತ್ತೈಮಾಸಿಕದಲ್ಲಿ ಶೇ. 56ರಷ್ಟು ಕುಸಿತ :

ಕೋವಿಡ್ ಸಾಂಕ್ರಾಮಿಕದಿಂದಾಗಿ ತೀವ್ರ ಹಿನ್ನಡೆ ಕಂಡಿದ್ದ ಆತಿಥ್ಯ, ಪ್ರಯಾಣ, ಆಟೋ ಮತ್ತು ಚಿಲ್ಲರೆ ಕ್ಷೇತ್ರಗಳು ಹಳಿಗೆ ಮರಳುತ್ತಿವೆ. ಡಿಸೆಂಬರ್‌ನಲ್ಲಿನ ನೇಮಕಾತಿ ಅಂಕಿ ಅಂಶಗಳು 2021ರಲ್ಲಿ ಬಲವಾದ ಚೇತರಿಕೆ ಕಾಣುವ ಸಾಧ್ಯತೆಯನ್ನು ಸೂಚಿಸುತ್ತವೆ. ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ತೈಮಾಸಿಕದಲ್ಲಿ ನೇಮಕಾತಿಗಳು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 56ರಷ್ಟು ಕಡಿಮೆಯಾಗಿತ್ತು. ಆದರೆ ಅನಂತರದ ತ್ತೈಮಾಸಿಕಗಳಲ್ಲಿ ಸುಧಾರಣೆ ಕಂಡಿದೆ.

ವರ್ಷಾಂತ್ಯದಲ್ಲಿ ಹೇಗಿತ್ತು? :

2020ರ ಡಿಸೆಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ನೇಮಕಾತಿಯು 2019ರ ಡಿಸೆಂಬರ್‌ ತ್ತೈಮಾಸಿಕಕ್ಕಿಂತ ಕೇವಲ ಶೇ. 18ರಷ್ಟು ಕಡಿಮೆಯಾಗಿದೆ. ಐಟಿ ಮತ್ತು ಬಿಪಿಒ ಜತೆಗೆ, ವೈದ್ಯಕೀಯ ಮತ್ತು ಔಷಧ ಕ್ಷೇತ್ರದಲ್ಲಿ ನೇಮಕಾತಿಗಳು ಹೆಚ್ಚಾಗಿವೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.