ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Team Udayavani, Feb 11, 2021, 7:11 PM IST
ಮುಂಬಯಿ: ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 6ರಂದು ಖಾರ್ ಪೂರ್ವದ ಸಾಯಿಧಾಮ್ ಬಿಲ್ಡಿಂಗ್, ಸಾಯಿಬಾಬಾ ರೋಡ್ನಲ್ಲಿ ಸಮಿತಿಯ ಶ್ರೀ ಶನೀಶ್ವರ ಮಂದಿರದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶನಿದೇವರ ಗ್ರಂಥ ವಾಚನ, ಭಜನೆ ಹಾಗೂ ದೇವರಿಗೆ ಮಂಗಳಾರತಿ ಜರಗಿತು. ಸಮಿತಿಯ ಟ್ರಸ್ಟಿನ ಸದಸ್ಯರಾದ ಕಮಲಾಕ್ಷ ಸುವರ್ಣ, ಸೀಮಾ ಸುವರ್ಣ, ಅರ್ಚಕರಾದ ನಾಗೇಶ್ ಸುವರ್ಣ, ರವೀಂದ್ರ ಕೋಟ್ಯಾನ್, ಕಾರ್ಯಾಧ್ಯಕ್ಷ ಜಯರಾಮ್ ಶೆಟ್ಟಿ , ಉಪಾಧ್ಯಕ್ಷ ದೀವೇಂದ್ರ ವಿ. ಬಂಗೇರ, ಭೋಜ ಸಿ. ಪೂಜಾರಿ, ಜತೆ ಕಾರ್ಯದರ್ಶಿ ರಮೇಶ್ ಪೂಜಾರಿ, ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಸರಸ್ವತಿ ಬಿ ಪೂಜಾರಿ, ಟ್ರಸ್ಟಿನ ಸದಸ್ಯರಾದ ನಾರಾಯಣ ಜೆ. ಕೋಟ್ಯಾನ್ ವನಜಾ ಕೋಟ್ಯಾನ್, ಲೀಲಾವತಿ ವೈ. ಹೆಜಮಾಡಿ, ಜತೆ ಕಾರ್ಯದರ್ಶಿ ರೇವತಿ ಕೆ. ಶೆಟ್ಟಿ , ಶೋಭಾ ಸಾಲ್ಯಾನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ:ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ
ಶೋಭಾ ಕೋಟ್ಯಾನ್,ಶೋಭಾ ಪೂಜಾರಿ, ಶಾರದಾ ಸಾಲ್ಯಾನ್, ವಿಮಲಾ ಆರ್. ಕೋಟ್ಯಾನ್, ಸುರೇಖಾ ಕೋಟ್ಯಾನ್, ಸುಗಂದಿ ಕೋಟ್ಯಾನ್, ಸುಲೋಚನಾ ಬಂಗೇರ, ಶ್ರದ್ಧಾ ಪೂಜಾರಿ, ಶೀತಲ್ ಆರ್. ಕೋಟ್ಯಾನ್, ನಲಿನಾಕ್ಷೀ, ಹರೀಶ್ ಕೋಟ್ಯಾನ್. ಜನಾರ್ಧನ ಸಾಲ್ಯಾನ್, ವಿನೋದ್ ಹೆಜಮಾಡಿ, ಸುಜಿತ್ ಸಾಲ್ಯಾನ್, ಸಚಿನ್, ಸಾಗರ್ ಸಾಲ್ಯಾನ್, ವಿಶ್ವ ವಿ. ಕುಮಾರ್, ಸಚಿನ್ ಬಿ. ಪೂಜಾರಿ, ಮೋಹಿನಿ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಹರೀಶ್ ಕೋಟ್ಯಾನ್ ಸಂಪೂರ್ಣ ಸಹಕಾರ ನೀಡಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ. ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ