Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Team Udayavani, Jan 25, 2024, 4:37 PM IST
ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದ ಮೂರನೇ ದಿನವಾಗಿದ್ದು ವೈದಿಕರಿಂದ ವಿವಿಧ ತತ್ವ ಹೋಮ ರಾಮತಾರಕ ಮಂತ್ರ ಹೋಮ ಕಲಶಾರಾಧನೆಗಳು ನಡೆದವು.
ಶ್ರೀಗಳು ವಿವಿಧ ಮಂತ್ರಗಳಿಂದ ತತ್ತ್ವ ನ್ಯಾಸಾದಿಗಳನ್ನು ನೆರವೇರಿಸಿದ ಬಳಿಕ ಶ್ರೀರಾಮದೇವರಿಗೆ ಕಲಶೋದಕ ಪ್ರೋಕ್ಷಣೆ, ಪ್ರಸನ್ನ ಪೂಜೆಗಳನ್ನು ನೆರವೇರಿಸಿದರು.
ಇವತ್ತಿನ ಧಾರ್ಮಿಕ ವಿಧಿಗಳಲ್ಲಿ ಕುಂಜಾರು ಪಾಜಕ ಕ್ಷೇತ್ರ ಮಧ್ವಮಠದ ವ್ಯವಸ್ಥಾಪಕರೂ ಅರ್ಚಕರೂ ಹಿರಿಯ ವೈದಿಕ ವಿದ್ವಾಂಸರೂ ಆಗಿರುವ ಶ್ರೀ ಮಾಧವ ಉಪಾಧ್ಯಾಯ, ಹಿರಿಯ ಜ್ಯೋತಿಷಿ ನಿಟ್ಟೆ ಪ್ರಸನ್ನಾಚಾರ್ಯರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ