ಆ್ಯಕ್ಷನ್‌ ಹೀರೋಯಿನ್ಸ್‌ ಗೆ ಒಂದು ಹ್ಯಾಟ್ಸಾಫ್: ಪೂಜಾಗಾಂಧಿ


Team Udayavani, Feb 22, 2021, 3:26 PM IST

pooja gandhi

“ಮಾಲಾಶ್ರೀ ಸೇರಿದಂತೆ ಆ್ಯಕ್ಷನ್‌ ಹೀರೋಯಿನ್‌ ಗಳಿಗೊಂದು ಹ್ಯಾಟ್ಸಾಫ್’ – ಹೀಗೆ ಹೇಳಿ ನಗೆ ಬೀರಿದರು ಪೂಜಾ ಗಾಂಧಿ. ನಟಿ ಪೂಜಾಗಾಂಧಿ ಹೀಗೆ ಹೇಳಲು ಕಾರಣ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಅವರು ಪಟ್ಟ ಕಷ್ಟ.

ಹೌದು, ಪೂಜಾಗಾಂಧಿ “ಸಂಹಾರಿಣಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ. ಪೂಜಾ ಇಷ್ಟು ದಿನ ಮಾಡಿರದಂತಹ ಸಿನಿಮಾ. ಈ ಚಿತ್ರದಲ್ಲಿ ಬರೋಬ್ಬರಿ ಆರು ಫೈಟ್‌ ಇದ್ದು, ಪೂಜಾ ಸಖತ್ತಾಗಿಯೇ ಫೈಟ್‌ ಮಾಡಿದ್ದಾರಂತೆ. ಆದರೆ, ಈ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಕಷ್ಟವಾಗಿದೆ. ಆಗ ಅವರಿಗೆ ನೆನಪಾಗಿದ್ದು ಮಾಲಾಶ್ರೀ ಹಾಗೂ ಇತರ ಆ್ಯಕ್ಷನ್‌ ಹೀರೋಯಿನ್‌ಗಳು.

ಇದನ್ನೂ ಓದಿ:ಸುಧಾರಾಣಿ ಸಿನಿಪಯಣಕ್ಕೆ 35ರ ಸಂಭ್ರಮ

“ಆ್ಯಕ್ಷನ್‌ ಸಿನಿಮಾ ಮಾಡೋದು ಸುಲಭಲ್ಲ. ಸಾಕಷ್ಟು ಕಷ್ಟಪಟಿದ್ದೇನೆ. ಮಾಲಾಶ್ರೀ ಮೇಡಂಗೊಂದು ಹ್ಯಾಟ್ಸಾಫ್. ಅವರು ಅಷ್ಟೊಂದು ಆ್ಯಕ್ಷನ್‌ ಸಿನಿಮಾಗಳನ್ನು ಮಾಡಿದ್ದಾರೆ. ಅದರ ಹಿಂದಿನ ಶ್ರಮ ನನನೆ ಈಗ ಅರ್ಥವಾಗುತ್ತಿದೆ. ಅವರನ್ನೆಲ್ಲಾ ಸ್ಫೂರ್ತಿಯಾಗಿ ತಗೊಂಡು ನಾನು ಈ ಸಿನಿಮಾದಲ್ಲಿ ಆ್ಯಕ್ಷನ್‌ ಮಾಡಿದೆ’ ಎನ್ನುತ್ತಾರೆ ಪೂಜಾಗಾಂಧಿ.

ಪೂಜಾ ಗಾಂಧಿ ಕೆರಿಯರ್‌ನ ಮೊದಲ ಆ್ಯಕ್ಷನ್‌ ಸಿನಿಮಾ “ಸಂಹಾರಿಣಿ’. ಈ ಅವಕಾಶ ಅವರಿಗೆ ಸಿಕ್ಕಿದ್ದು “ದಂಡುಪಾಳ್ಯ’ ಸಿನಿಮಾದಿಂದ. “ದಂಡುಪಾಳ್ಯ’ ಸಿನಿಮಾ ನೋಡಿದ ತಮಿಳಿನ ನಿರ್ಮಾಪಕರು ಈ ಸಿನಿಮಾ ಮಾಡಲು ಮುಂದಾದರಂತೆ. ಹಾಗಂತ ಆ ಸಿನಿಮಾಕ್ಕೂ “ಸಂಹಾರಿಣಿ’ಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದು ಪೂಜಾ ಮಾತು.

ಈ ಚಿತ್ರದಲ್ಲಿ ಅಂಡರ್‌ವಾಟರ ಫೈಟ್‌, ಕಾಡು, ಸ್ವಿಮ್ಮಿಂಗ್‌ ಪೂಲ್‌.. ಹೀಗೆ ಸಾಕಷ್ಟು ಲೊಕೇಶನ್‌ಗಳಲ್ಲಿ ಫೈಟ್‌ ಮಾಡಿದ್ದಾರಂತೆ. “ಚಿತ್ರದಲ್ಲಿನ ವಿಲನ್‌ಗಳೆಲ್ಲರೂ ಆರಡಿ. ಅವರ ಜೊತೆ ಎಲ್ಲಾ ಫೈಟ್‌ ಮಾಡಿದ್ದೇನೆ. ಶೂಟಿಂಗ್‌ ಸಮಯ ಸಾಕಷ್ಟು ತಮಾಷೆಯಿಂದ ಕೂಡಿತ್ತು’ ಎನ್ನುತ್ತಾರೆ ಪೂಜಾ ಗಾಂಧಿ. ಈ ಚಿತ್ರದಲ್ಲಿ ಮಹಿಳೆಯರನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ ಎಂಬ ಸಂದೇಶವೂ ಇದೆಯಂತೆ.

ಇದನ್ನೂ ಓದಿ: 65ರ ಹರೆಯದಲ್ಲೂ ಕಟ್ಟುಮಸ್ತಾದ ದೇಹ… ‘still I Am Fit’  ಎಂದ ಈ ಹಿರಿಯ ನಟ ಯಾರು ?    

“2ಎಂ ಸಿನಿಮಾಸ್‌’ ಬ್ಯಾನರ್‌ನಲ್ಲಿ ಶಬರೀಶ್‌ ಕೆ.ವಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜವಾಹರ್‌ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆಯಾಗಿದೆ.

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.