![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಯಶ್ ಜಗತ್ತು ಆಳೋ ಹುಡುಗಿ ಇವಳು …
ಮಗಳ ಫೋಟೋ ರಿವೀಲ್ ಮಾಡಿದ ಯಶ್
Team Udayavani, May 8, 2019, 3:00 AM IST
![yash-baby](https://www.udayavani.com/wp-content/uploads/2019/05/yash-baby-620x390.jpg)
ಯಶ್ ಮಗಳು ಹೇಗಿದ್ದಾಳೆ, ರಾಧಿಕಾ ತರಹ ಇರಬಹುದೋ ಅಥವಾ ಯಶ್ ತರಹನೋ … ಯಶ್ಗೆ ಮಗಳು ಹುಟ್ಟಿದ ದಿನದಿಂದಲೂ ಅಭಿಮಾನಿಗಳಲ್ಲಿ ಇಂತಹದ್ದೊಂದು ಕುತೂಹಲ ಇದ್ದೇ ಇತ್ತು. ಅಭಿಮಾನಿಗಳಂತೂ ಮಗಳ ಫೋಟೋ ತೋರಿಸುವಂತೆ ಯಶ್ ಅವರನ್ನು ಕೇಳಿಕೊಳ್ಳುತ್ತಲೇ ಇದ್ದರು.
ಅದಕ್ಕೆ ಯಶ್, “ಸಮಯ ಬಂದಾಗ ನಾನೇ ತೋರಿಸುತ್ತೇನೆ’ ಎನ್ನುತ್ತಲೇ ಬಂದಿದ್ದರು. ಈಗ ಆ ಸಮಯ ಬಂದಿದೆ. ಮಂಗಳವಾರ ಅಕ್ಷಯ ತೃತೀಯ ದಿನ ಯಶ್ ತಮ್ಮ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ.
Presenting to you ” The girl who rules my world ” ❤❤❤❤❤
Since we haven’t named her yet, let’s call her baby YR for now ❤❤❤❤❤
Do shower your love n blessings on her too ? pic.twitter.com/x62kV5sEAC— Yash (@TheNameIsYash) May 7, 2019
“ನನ್ನ ಜಗತ್ತನ್ನು ಆಳೋ ಹುಡುಗಿ ಇವಳು ನಿಮ್ಮ ಮುಂದೆ … ಆಕೆಗೆ ಇನ್ನು ಹೆಸರಿಟ್ಟಿಲ್ಲ. ಹಾಗಾಗಿ ಬೇಬಿ “ವೈಆರ್’ ಎಂದು ಕರೆಯೋಣ … ನಿಮ್ಮ ಪ್ರೀತಿ, ಆರೈಕೆ ಆಕೆಯ ಮೇಲೂ ಇರಲಿ…’ ಎಂದು ಟ್ವೀಟ್ ಮಾಡಿದ್ದಾರೆ.
ಯಶ್ ತಮ್ಮ ಮಗಳ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಅಭಿಮಾನಿಗಳು ಖುಷಿಯಿಂದ ರೀಟ್ವೀಟ್, ಶೇರ್ ಮಾಡುತ್ತಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಕೆಜಿಎಫ್’ ಯಶಸ್ಸಿನ ಬಳಿಕ ಸ್ವಲ್ಪ ದಿನ ಬಿಡುವಿನಲ್ಲಿದ್ದ ಯಶ್ ಈಗ “ಕೆಜಿಎಫ್ ಚಾಪ್ಟರ್-2’ಗೆ ರೆಡಿಯಾಗಿದ್ದಾರೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.